ಸೆಪ್ಟೆಂಬರ್ 3ರಂದು ರಾಜ್ಯಸಭೆಗೆ ಉಪಚುನಾವಣೆ: ಮೇಲ್ಮನೆಯಲ್ಲಿ ಬಹುಮತದ ಮೇಲೆ ಕಣ್ಣಿಟ್ಟ ಎನ್ಡಿಎ
ನವದೆಹಲಿ : ಮುಂದಿನ ತಿಂಗಳು ರಾಜ್ಯಸಭೆಯ 12 ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದ್ದು, ಬಿಜೆಪಿ ನೇತೃತ್ವದ ಎನ್ಡಿಎ ರಾಜ್ಯಸಭೆಯಲ್ಲಿ ಸ್ಪಷ್ಟ ಬಹುಮತವನ್ನು ಸಾಧಿಸುವ ನಿರೀಕ್ಷೆಯಿದೆ. ಇದು ವಕ್ಫ್ (ತಿದ್ದುಪಡಿ) ಮಸೂದೆಯಂತಹ ಪ್ರಮುಖ ಮಸೂದೆಗಳಿಗೆ ಒಪ್ಪಿಗೆ ಪಡೆಯಲು ಕೇಂದ್ರ ಸರ್ಕಾರಕ್ಕೆ ಅನುಕೂಲ ಮಾಡುತ್ತದೆ. ಹೀಗಾಗಿ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ಎನ್ಡಿಎಗೆ ಬಹುಮತ ಪಡೆಯುವುದು ಮುಖ್ಯವಾಗಿದೆ. ರಾಜ್ಯಸಭೆಯ ಪ್ರಸ್ತುತ ಸಂಖ್ಯಾಬಲ 229 … Continued