ದೆಹಲಿ ರೈಲು ನಿಲ್ದಾಣದಲ್ಲಿ ಲಷ್ಕರ್ ಭಯೋತ್ಪಾದಕನ ಬಂಧನ, ಈತ ನಿವೃತ್ತ ಸೇನಾ ಯೋಧ : ಪೊಲೀಸರು

ನವದೆಹಲಿ: ದೆಹಲಿ ಪೊಲೀಸರು ನಿವೃತ್ತ ಸೇನಾ ಯೋಧ ಮತ್ತು ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ) ಸದಸ್ಯ ರಿಯಾಜ್ ಅಹ್ಮದ್‌ನನ್ನು ನವದೆಹಲಿ ರೈಲ್ವೆ ನಿಲ್ದಾಣದಿಂದ ಬಂಧಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕುಪ್ವಾರಾ ಜಿಲ್ಲೆಯಲ್ಲಿ ಎಲ್‌ಇಟಿ ಮಾಡ್ಯೂಲ್ ಅನ್ನು ಭೇದಿಸಿದ ಕೆಲವು ದಿನಗಳ ನಂತರ ಈ ಬಂಧನವು ನಡೆದಿದೆ. ಭಾನುವಾರ, ಫೆಬ್ರವರಿ 4 ರಂದು ಈತನನ್ನು … Continued