ಕಪುರ್ಥಾಲಾ ಹತ್ಯೆ: ಅಮಾಯಕನೊಬ್ಬ ಮೃತಪಟ್ಟಿದ್ದಕ್ಕೆ ಕ್ಷಮೆ ಕೋರಿದ ಪಂಜಾಬ್ ಪೊಲೀಸರು

ನವದೆಹಲಿ: ಕಪುರ್ತಲಾ ಗುರುದ್ವಾರದಲ್ಲಿ ಅಪರಿಚಿತ ವ್ಯಕ್ತಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಶುಕ್ರವಾರ ಕ್ಷಮೆಯಾಚಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಲಂಧರ್ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಗುರಿಂದರ್ ಸಿಂಗ್ ಧಿಲ್ಲೋನ್, “ಒಬ್ಬ ಅಮಾಯಕ ಮತ್ತು ನಿರಾಯುಧ ವ್ಯಕ್ತಿ ಕ್ರೂರ ದಾಳಿಯಲ್ಲಿ ಮೃತಪಟ್ಟಿದ್ದಕ್ಕಾಗಿ ನಾನು ವಿಷಾದಿಸುತ್ತೇನೆ” ಎಂದು ಹೇಳಿದರು. ಗುರುದ್ವಾರದ ಉಸ್ತುವಾರಿ ಅಮರಜೀತ್ ಸಿಂಗ್ ಅವರನ್ನು … Continued