ನನಗೆ ಸಮನ್ಸ್‌ ನೀಡಿಲ್ಲ, ಬೇರೆ ಉದ್ದೇಶಕ್ಕಾಗಿ ದೆಹಲಿಗೆ ಬಂದಿದ್ದೇನೆ: ಸಮೀರ್ ವಾಂಖೇಡೆ

ನವದೆಹಲಿ:ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋದ ಮುಂಬೈ ಘಟಕದ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಸೋಮವಾರ ಸಂಜೆ ದೆಹಲಿಗೆ ಆಗಮಿಸಿದ್ದಾರೆ, ಹಾಗೂ ತನ್ನ ವಿರುದ್ಧದ ಸುಲಿಗೆ ಆರೋಪಕ್ಕಾಗಿ ದೆಹಲಿಗೆ ಕರೆಸಿಕೊಂಡಿಲ್ಲ, ತಾನು ಬೇರೆ ಉದ್ದೇಶಕ್ಕಾಗಿ ದೆಹಲಿಗೆ ಬಂದಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ನನ್ನ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ ಎಂದು ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಭಾನುವಾರ, ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದ … Continued