ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ವಾರದಲ್ಲಿ 2ನೇ ಆಘಾತ : ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರಿದ ಉದ್ಧವ್ ಬಣದ ನಾಯಕಿ
ಮುಂಬೈ: ಪಕ್ಷದ ವ್ಯವಹಾರಗಳ ಬಗ್ಗೆ ಪ್ರತಿಕ್ರಿಯೆ ಪಡೆಯಲು ಉದ್ಧವ್ ಠಾಕ್ರೆ ಅವರು ಸಿಗುವುದಿಲ್ಲ ಎಂದು ಆರೋಪಿಸಿ ಶಿವಸೇನಾ (ಯುಬಿಟಿ) ವಿಧಾನ ಪರಿಷತ್ ಸದಸ್ಯೆ ಮನೀಶಾ ಕಯಾಂಡೆ ಉದ್ಧವ್ ಠಾಕ್ರೆ ಶಿವಸೇನೆ ತೊರೆದು ಭಾನುವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ. ಶಿವಸೇನೆಯ ಸಂಸ್ಥಾಪನಾ ದಿನದ ಮುನ್ನಾದಿನ ಮನೀಶಾ ಕಯಾಂಡೆ ಅವರು ಏಕನಾಥ ಶಿಂಧೆ … Continued