ಈಗಲೂ ಅಧಿಕಾರಿಗಳನ್ನು ‘ಸರ್’ ಎಂದು ಸಂಬೋಧಿಸ್ತಾರೆ ಕೆಲವು ಜನಪ್ರತಿನಿಧಿಗಳು : ಬಿಜೆಪಿ ನಾಯಕನ ಅಸಮಾಧಾನ

ಬಾರಾಬಂಕಿ (ಉತ್ತರ ಪ್ರದೇಶ) : ಶಾಸಕರು ಮತ್ತು ಸಂಸದರ ವಿರುದ್ಧ ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಪ್ರತಿನಿಧಿಗಳಾದ ನಂತರವೂ ಕೆಲವರು ಅಧಿಕಾರಿಗಳನ್ನು “ಸರ್” ಎಂದು ಸಂಬೋಧಿಸುವ ಅಭ್ಯಾಸವನ್ನು ತೊಡೆದುಹಾಕಲಿಲ್ಲ ಎಂದು ಅವರು ಹೇಳಿದ್ದಾರೆ. ಉತ್ತರ ಪ್ರದೇಶದ ಕೈಸರ್‌ಗಂಜ್‌ನ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರು, ಕೆಲವು ನಾಯಕರು ಅಧಿಕಾರಿಗಳ … Continued