ಭಾರತ-ಕೆನಡಾ ಬಿಕ್ಕಟ್ಟು : ಕೆನಡಾ ಅಧಿಕಾರಿಗಳ ಆದೇಶ, ಭಾರತದ ರಾಜತಾಂತ್ರಿಕರ ಕೊಲ್ಲಲು ಕರೆ ನೀಡಿದ್ದ ಪೋಸ್ಟರ್ಗಳ ತೆರವು
ಕೆನಡಾದ ಸರ್ರೆಯ ಗುರುದ್ವಾರದ ಮುಂದೆ ಭಾರತೀಯ ರಾಜತಾಂತ್ರಿಕರನ್ನು ಕೊಲ್ಲುವ ಬೆದರಿಕೆಯ ಬರಹ ಹೊಂದಿದ್ದ ಪೋಸ್ಟರ್ಗಳನ್ನು ತೆಗೆದುಹಾಕಲಾಗಿದೆ. ಮೂಲಗಳ ಪ್ರಕಾರ, ಈ ವರ್ಷದ ಆರಂಭದಲ್ಲಿ ಖಲಿಸ್ತಾನಿ ಭಯೋತ್ಪಾದಕನ ಹತ್ಯೆಯಲ್ಲಿ ಭಾರತ ಭಾಗಿಯಾಗಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ ನಂತರ ಭಾರತ-ಕೆನಡಾದ ಮಧ್ಯದ ಸಂಬಂಧಗಳು ಹದಗೆಡುತ್ತಿರುವ ಮಧ್ಯೆ ಸ್ಥಳೀಯ ಅಧಿಕಾರಿಗಳು ಸೂಚನೆಯಂತೆ ಈ ಬೆಳವಣಿಗೆ ಸಂಭವಿಸಿದೆ. … Continued