ಈರೋಡ್‌: ಕೋವಿಡ್ ಮಾತ್ರೆಗಳೆಂದು ನೀಡಿದ ವಿಷ ಸೇವಿಸಿದ ನಂತರ ಮೂವರ ಸಾವು,ಇಬ್ಬರ ಬಂಧನ

ಈರೋಡ್‌: ಆಘಾತಕಾರಿ ಘಟನೆಯೊಂದರಲ್ಲಿ, ಕೋವಿಡ್ -19 ಗುಣಪಡಿಸುವ ಮಾತ್ರೆಗಳೆಂದು ನಂಬಿಸಿ ತಮಗೆ ನೀಡಿದ್ದವಿಷದ ಮಾತ್ರೆಗಳನ್ನು ನುಂಗಿದ ಪರಿಣಾಮ ಕುಟುಂಬದ ಮೂವರು ಸದಸ್ಯರು ತಮಿಳುನಾಡಿನ ಮೃತಪಟ್ಟ ಘಟನೆ ಈರೋಡ್‌ನಲ್ಲಿ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಕೀಜ್ವಾನಿ ಗ್ರಾಮದ ಆರ್. ಕಲ್ಯಾಣಸುಂದರಂ (43) ಕೆಲವು ತಿಂಗಳ ಹಿಂದೆ ಕರುಂಗೌಂಡನ್ವಲಸು ಗ್ರಾಮದ ಕರುಪ್ಪನಕೌಂದರ್ (72) … Continued