ಉತ್ತರ ಪ್ರದೇಶ ಬಲವಂತದ ಮತ ಪರಿವರ್ತನೆ ದಂಧೆ: ಪಾಕಿಸ್ತಾನದಿಂದ ಬೆದರಿಕೆ ಕರೆ ಬಂದಿದೆ ಎಂದ ಸಂತ್ರಸ್ತನ ಕುಟುಂಬ

ನವದೆಹಲಿ: ಉತ್ತರ ಪ್ರದೇಶದಲ್ಲಿ ಬಲವಂತದ ಮತಾಂತರಕ್ಕೆ ಒಳಗಾದವರ ಕುಟುಂಬಕ್ಕೆ ಪಾಕಿಸ್ತಾನದಿಂದ ಬೆದರಿಕೆ ಕರೆಗಳು ಬಂದಿವೆ ಎಂದು ಮತಾಂತರಕ್ಕೊಳಗಾದನ ತಂದೆ ಹೇಳಿದ್ದಾರೆ. ಮನು ಯಾದವ್ ಅವರ ತಂದೆ ತನ್ನ ಮಗನ ಮೊಬೈಲ್ ಸಂಖ್ಯೆಗೆ ಪಾಕಿಸ್ತಾನದಿಂದ ಕರೆ ಮಾಡಿದ್ದು ತಾನು ಕರೆ ಸ್ವೀಕರಿಸಿರುವುದಾಗಿ ಆರೋಪಿಸಿದ್ದಾರೆ. ಮುಫ್ತಿ ಖಾಜಿ ಜೆಹಂಗೀರ್ ಆಲಂ ಕಸ್ಮಿ ಮತ್ತು ಮೊಹಮ್ಮದ್ ಉಮರ್ ಗೌತಮ್ ಅವರು … Continued