ಮತದಾನದ ನಂತರದ ಹಿಂಸಾಚಾರ: ಎನ್‌ಎಚ್‌ಆರ್‌ಸಿ ತನಿಖೆ ಆದೇಶ ಹಿಂಪಡೆಯಲು ಕೋರಿ ಬಂಗಾಳ ಸರ್ಕಾರದಿಂದ ಹೈಕೋರ್ಟಿಗೆ ಅರ್ಜಿ

ಕೋಲ್ಕತ್ತಾ: ಮತದಾನದ ನಂತರದ  ರಾಜ್ಯದಲ್ಲಿ ಹಿಂಸೆ. ಮಾನವ ಹಕ್ಕುಗಳ ಉಲ್ಲಂಘನೆಯ ಎಲ್ಲ ಪ್ರಕರಣಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಅಧ್ಯಕ್ಷರಿಗೆ ನಿರ್ದೇಶನ ನೀಡಿದ ಆದೇಶವನ್ನು ಹಿಂಪಡೆಯಬೇಕೆಂದು ಕೋರಿ ಪಶ್ಚಿಮ ಬಂಗಾಳ ಸರ್ಕಾರ ಕೋಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಮತದಾನದ ನಂತರದ ಹಿಂಸಾಚಾರದ ಬಗ್ಗೆ ಪಿಐಎಲ್‌ ಗಳನ್ನು ಪರಿಗಣಿಸಿದ ನಂತರ ಎರಡು … Continued