ಸಚಿವರೊಂದಿಗೆ 5 ತಾಸುಗಳ ಸಭೆಯ ನಂತರ ಜೂನ್ 15ರ ವರೆಗೆ ಪ್ರತಿಭಟನೆ ಸ್ಥಗಿತಕ್ಕೆ ಕುಸ್ತಿಪಟುಗಳು
ನವದೆಹಲಿ: ಇಂದು, ಬುಧವಾದ ಐದು ತಾಸುಗಳ ಕಾಲ ನಡೆದ ಸಭೆಯ ನಂತರ ಕೇಂದ್ರ ಸಚಿವ ಅನುರಾಗ್ ಠಾಕೂರ್ ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಲಿಖಿತ ಪ್ರಸ್ತಾವನೆ ಮಂಡಿಸಿದರು. ಜೂನ್ 15 ರೊಳಗೆ ಕುಸ್ತಿ ಫೆಡರೇಶನ್ ಮುಖ್ಯಸ್ಥರ ವಿರುದ್ಧ ತನಿಖೆಯನ್ನು ಪೂರ್ಣಗೊಳಿಸುವುದಾಗಿ ಅದು ಭರವಸೆ ನೀಡಿದರು. ಆದರೆ ಅವರ ಬಂಧನದ ಬಗ್ಗೆ ಯಾವುದೇ ಮಾತುಗಳಿಲ್ಲ. ಬಿಜೆಪಿ ಸಂಸದರೂ ಆಗಿರುವ … Continued