ನಾಳೆ ಗುರುಪೂಜಾ ಉತ್ಸವ

ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಶೋಕ ನಗರ ಶಾಖೆ ಹಾಗೂ ವಿದ್ಯಾರಣ್ಯ ತರುಣ ಉದ್ಯೋಗಿ ಪ್ರಭಾತ ಶಾಖೆ ಸಹಯೋಗದಲ್ಲಿ ಗುರು ಪೂಜಾ ಉತ್ಸವ ವಿಜಯ ನಗರದ ಕೆಂಪಣ್ಣವರ ಕಲ್ಯಾಣ ಮಂಟಪದಲ್ಲಿ ಜುಲೈ 23ರಂದು ಬೆಳಿಗ್ಗೆ 7:15ಕ್ಕೆ ನಡೆಯಲಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಅವರಿಂದ ಬೌದ್ಧಿಕವಿದೆ. ನರಮನೋವೈದ್ಯರಾದ ಡಾ.ಶ್ರೀನಿವಾಸ ಕುಲಕರ್ಣಿ ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

1 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement