ಐಎಎಸ್‌ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ಹಂಚಿಕೆ :ಯಾರಿಗೆ ಯಾವ ಜಿಲ್ಲೆ ಉಸ್ತುವಾರಿ..? ಇಲ್ಲಿದೆ ಮಾಹಿತಿ

ಬೆಂಗಳೂರು : ನೂತನ ಸಚಿವರಿಗೆ ಇಂದು (ಶನಿವಾರ) ಖಾತೆ ಹಂಚಿಕೆ ಮಾಡಿದ ನಂತರ ಈಗ ರಾಜ್ಯ ಸರ್ಕಾರವು ಅಪರ ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ವಿವಿಧ ಜಿಲ್ಲೆಗಳ ಉಸ್ತುವಾರಿ ಹೊಣೆಗಾರಿಕೆ ವಹಿಸಿ ಆದೇಶಿಸಿದೆ.
ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಎನ್. ಎಸ್. ಗಾಯಿತ್ರಿದೇವಿ ಆದೇಶ ಹೊರಡಿಸಿದ್ದು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಮಟ್ಟದ ಇಲಾಖಾ ಮುಖ್ಯಸ್ಥರನ್ನು, ಈ ಕೆಳಗಿನಂತೆ ಜಿಲ್ಲೆಗಳಿಗೆ ಉಸ್ತುವಾರಿಯಾಗಿ ನೇಮಿಸಿ ಆದೇಶಿಸಿಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾವಾರು ಉಸ್ತುವಾರಿ ಅಧಿಕಾರಿಗಳ ಪಟ್ಟಿ 

ಡಾ.ಎನ್ ಮಂಜುಳ – ಬೆಂಗಳೂರು ನಗರ

ಪಿ ಹೇಮಲಲಾ – ಬೆಂಗಳೂರು ಗ್ರಾಮಾಂತರ
ತುಷಾರ್ ಗಿರಿನಾಥ್ – ರಾಮನಗರ
ಎನ್. ಮಂಜುನಾಥಪ್ರಸಾದ್ – ಚಿತ್ರದುರ್ಗ
ಉಮಾಮಹಾದೇವನ್ – ಕೋಲಾರ
ಎನ್. ಕೆ. ಅತೀಕ್ – ಬೆಳಗಾವಿ
ಮನೋಜಕುಮಾರ ಮೀನಾ – ಚಿಕ್ಕಬಳ್ಳಾಪುರ
ಡಾ.ಎಸ್ ಸೆಲ್ವಕುಮಾರ – ಶಿವಮೊಗ್ಗ
ಎಸ್ ಆರ್ ಉಮಾಶಂಕರ – ದಾವಣಗೆರೆ
ಎನ್ ಜಯರಾಮ್ – ಮೈಸೂರು
ಡಾ.ವಿ.ರಾಮಪ್ರಸಾತ್ ಮನೋಹರ – ಮಂಡ್ಯ
ಬಿ.ಬಿ.ಕಾವೇರಿ – ಚಾಮರಾಜನಗರ
ನವೀನರಾಜ ಸಿಂಗ್ – ಹಾಸನ
ವಿ. ಅನ್ಬುಕುಮಾರ್ – ಕೊಡಗು
ಸಿ. ಶಿಖಾ – ಚಿಕ್ಕಮಗಳೂರು
ಕ್ಯಾಪ್ಟನ್ ಮಣಿವಣ್ಣನ್.ಪಿ – ಉಡುಪಿ
ವಿ. ಪೊನ್ನುರಾಜ – ದಕ್ಷಿಣ ಕನ್ನಡ
ರಾಕೇಶ್ ಸಿಂಗ್ – ತುಮಕೂರು
ಮೊಹಮ್ಮದ್ ಮೊಹಿಸಿನ್ – ಗದಗ
ಡಾ.ರವಿಕುಮಾರ್ ಸುರಪುರ್ – ಧಾರವಾಡ
ಡಿ.ರಣದೀಪ್ – ವಿಜಯಪುರ
ಕೆ.ಪಿ. ಮೋಹನರಾಜ್ – ಉತ್ತರ ಕನ್ನಡ
ಶಿವಯೋಗಿ ಕಳಸದ – ಬಾಗಲಕೋಟೆ
ಗುಂಜನ್ ಕೃಷ್ಣ – ಕಲಬುರ್ಗಿ
ಮುನೀಶ್ ಮೌದ್ಗಿಲ್‌ – ಯಾದಗಿರಿ
ಡಾ.ವಿಶಾಲ್ ಆರ್. – ರಾಯಚೂರು
ಡಾ.ರಶ್ಮಿ ವಿ. ಮಹೇಶ – ಕೊಪ್ಪಳ
ಡಾ.ಎಂ.ಎನ್. ಅಜಯ್ ನಾಗಭೂಷಣ್ – ಬಳ್ಳಾರಿ
ರಿಚರ್ಡ್ ವಿನ್ಸೆಂಟ್ ಡಿಸೋಜಾ – ಬೀದರ
ಮನೋಜ್ ಜೈನ್ – ಹಾವೇರಿ

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement