ಕರ್ನಾಟಕದಲ್ಲಿ ಶುಕ್ರವಾರ 1,453 ಮಂದಿಗೆ ಕೊರೊನಾ ಸೋಂಕು…

ಬೆಂಗಳೂರು: ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ (ಶುಕ್ರವಾರ) 1,453 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 17 ಮಂದಿ ಮೃತಪಟ್ಟಿದ್ದಾರೆ. ವೆ.
ಇಂದು 1,408 ಮಂದಿ ಕೊವಿಡ್-19 ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕೋವಿಡ್-19 ಸೋಂಕು ಹರಡುವಿಕೆ ಪ್ರಮಾಣ ಶೇ.1.83 ಮತ್ತು ಮರಣ ಪ್ರಮಾಣ ಶೇ.1.16 ರಷ್ಟಿದೆ. ಇದುವರೆಗೂ ರಾಜ್ಯದಲ್ಲಿ 29,36,077 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಒಟ್ಟು 37,105 ಮಂದಿ ಮೃತಪಟ್ಟಿಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ 21,161 ಸಕ್ರಿಯ ಪ್ರಕರಣಗಳಿ
ರಾಜಧಾನಿ ಬೆಂಗಳೂರಿನಲ್ಲಿಂದ 352 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಓರ್ವ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ 381 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದೆ. ಸದ್ಯ 7,912 ಸಕ್ರಿಯ ಪ್ರಕರಣಗಳಿವೆ.
ದಕ್ಷಿಣ ಕನ್ನಡ 341, ಹಾಸನ 101, ಕೊಡಗು 95, ಮೈಸೂರು 87, ಉಡುಪಿ 176 ಪ್ರಕರಣಗಳು ವರದಿಯಾಗಿವೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement