ಬೆಂಗಳೂರು: ದೇಶದ 74ನೇ ಗಣರಾಜ್ಯೋತ್ಸವದ ದಿನದ ಅಂಗವಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸರಿಗೆ ರಾಷ್ಟ್ರಪತಿ ಪದಕ ಘೋಷಣೆ (Police President Medal) ಮಾಡಲಾಗಿದೆ. ಗಣನೀಯ ಸೇವೆ ಸಲ್ಲಿಸಿದ 901 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಪೈಕಿ ಕರ್ನಾಟಕ ಪೋಲೀಸ್ ಸಿಬ್ಬಂದಿಗೆ ಒಟ್ಟು 20 ಪ್ರಶಸ್ತಿ ಲಭಿಸಿದೆ
ಪೊಲೀಸ್ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಅತ್ಯುನ್ನತ ಗೌರವ ರಾಷ್ಟ್ರಪತಿ ಪದಕ ಕರ್ನಾಟಕದ ಎಡಿಜಿಪಿ ಶರತ್ ಚಂದ್ರ ಅವರಿಗೂ ಸಿಕ್ಕಿದೆ.
ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾದ ಕರ್ನಾಟಕ ಪೋಲೀಸ್ ಸಿಬ್ಬಂದಿ ಹೆಸರು ಈ ಕೆಳಗಿನಂತಿವೆ.
2023ನೇ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ..
ಕರ್ನಾಟಕದ ಎಡಿಜಿಪಿ ಶರತ್ ಚಂದ್ರ
2023ನೇ ಸಾಲಿನ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ
ಲಾಬೂರಾಂ-ಡಿಐಜಿ-ಗುಪ್ತದಳ
ನಾಗರಾಜು- ಡಿಎಸ್ಪಿ, ಬೆಂಗಳೂರು
ಪದ್ಮರಾಜಯ್ಯ ವೀರೇಂದ್ರ ಕುಮಾರ- ಡಿಎಸ್ಪಿ ಬೆಂಗಳೂರು
ಬೆದ್ರಾಜೆ ಪ್ರಮೋದ್ ಕುಮಾರ್- ಡಿಎಸ್ಪಿ ಬೆಂಗಳೂರು
ಸಿದ್ದಲಿಂಗಪ್ಪ ಆರ್ ಪಾಟೀಲ- ಡಿಎಸ್ಪಿ ಬೆಂಗಳೂರು ಲೋಕಾಯುಕ್ತ
ಸಿವಿ ದೀಪಕ್- ಡಿಎಸ್ಪಿ ಬೆಂಗಳೂರು
ಹೆಚ್ ವಿಜಯ- ಡಿಎಸ್ಪಿ ಬೆಂಗಳೂರು
ಬಿ. ಶಿವಲಿಂಗೇಗೌಡ ಮಂಜುನಾಥ್, ಇನ್ಸ್ಪೆಕ್ಟರ್- ಬೆಂಗಳೂರು ಗ್ರಾಮಾಂತರ
ಗಣೇಶ ಜನಾರ್ದನ ರಾವ್- ಇನ್ಸ್ಪೆಕ್ಟರ್- ಬೆಂಗಳೂರು
ಆರ್ಪಿ ಅನಿಲ- ಸರ್ಕಲ್ ಇನ್ಸ್ಪೆಕ್ಟರ್- ಬೆಂಗಳೂರು
ಮನೋಜ ಹೊವಾಲೇ, ಇನ್ಸ್ಪೆಕ್ಟರ್- ಬೆಂಗಳೂರು
ಟಿಎ ನಾರಾಯಣ ರಾವ್- ವಿಶೇಷ ಆರ್ಪಿಐ, ಕೆಎಸ್ಆರ್ಪಿ, ಬೆಂಗಳೂರು
ವೆಂಕಟರಮಣಗೌಡ- ವಿಶೇಷ ಆರ್ಪಿಐ , ಕೆಎಸ್ಆರ್ಪಿ ಬೆಂಗಳೂರು
ಎಸ್ ಎಂ ಪಾಟೀಲ್- ವಿಶೇಷ ಆರ್ಪಿಐ , ಕೆಎಸ್ಆರ್ಪಿ ಬೆಂಗಳೂರು
ಕೆ. ಪ್ರಸನ್ನಕುಮಾರ್- ಹೆಡ್ ಕಾನ್ಸ್ಟೇಬಲ್ , ಬೆಂಗಳೂರು
ಪ್ರಭಾಕರ ಹೆಚ್- ಹೆಡ್ ಕಾನ್ಸ್ಟೇಬಲ್ , ಬೆಂಗಳೂರು
ಬಿಟಿ ವರದರಾಜ- ರಿಸರ್ವ ಪೊಲೀಸ್ ಇನ್ಸ್ಪೆಕ್ಟರ್- ಬೆಂಗಳೂರು
ಡಿ. ಸುಧಾ- ಮಹಿಳಾ ಹೆಡ್ ಕಾನ್ಸ್ಟೇಬಲ್, ಎಸ್ಸಿಆರ್ಬಿ, ಬೆಂಗಳೂರು
ನಿಮ್ಮ ಕಾಮೆಂಟ್ ಬರೆಯಿರಿ