ಕಾಂಗ್ರೆಸ್ 124 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, ಸಿದ್ಧರಾಮಯ್ಯ ವರುಣಾದಿಂದ ಸ್ಪರ್ಧೆ

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಕಾಂಗ್ರೆಸ್ (Congress) ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಎಐಸಿಸಿ ಶನಿವಾರ ಬೆಳಗ್ಗೆ ಬಿಡುಗಡೆ ಮಾಡಿದೆ.
ಒಟ್ಟು 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು ಬಹು ಕುತೂಹಲ ಮೂಡಿಸಿದ್ದ ಸಿದ್ದರಾಮಯ್ಯ (Siddaramaiah) ಅವರ ಕ್ಷೇತ್ರದ ಗೊಂದಲಕ್ಕೆ ಬ್ರೇಕ್ ಬಿದ್ದಿದೆ. ಸಿದ್ದರಾಮಯ್ಯನವರಿಗೆ ವರುಣಾ ಕ್ಷೇತ್ರ ಫೈನಲ್ ಆಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರಿಗೆ ಕನಕಪುರ ಎಂ. ಬಿ ಪಾಟೀಲ ಅವರಿಗೆ ಬಬಲೇಶ್ವರದಲ್ಲಿ ಟಿಕೆಟ್‌ ನೀಡಲಾಗಿದೆ. ಕಾಂಗ್ರೆಸ್ ನ ಅತಿ ಹಿರಿಯ ನಾಯಕ 92 ವರ್ಷದ ಶಾಮನೂರು ಶಿವಶಂಕರಪ್ಪ ಅವರಿಗೂ ಟಿಕೆಟ್ ನೀಡಲಾಗಿದೆ. ಅಲ್ಲದೆ ಟಿ.ನರಸೀಪುರ ಕ್ಷೇತ್ರದಿಂದ ಹೆಚ್. ಸಿ. ಮಹದೇವಪ್ಪ ಹಾಗೂ ದೇವನಹಳ್ಳಿ ಕ್ಷೇತ್ರದಿಂದ ಕೆ.ಹೆಚ್. ಮುನಿಯಪ್ಪ ಅವರಿಗೆ ಟಿಕೆಟ್‌ ನೀಡಲಾಗಿದೆ.ಪ್ರಮುಖ ಕ್ಷೇತ್ರಗಳಾದ ದೇವನಹಳ್ಳಿಗೆ ಕೆ ಎಚ್ ಮುನಿಯಪ್ಪ. ಟಿ‌ ನರಸಿಪುರಕ್ಕೆ ಹೆಚ್ ಸಿ ಮಹದೇವಪ್ಪ, ಪಾವಗಡಕ್ಕೆ ವೆಂಕಟರಮಣಪ್ಪ ಬದಲು ಅವರ ಮಗ ವೆಂಕಟೇಶ್, ಚಾಮರಾಜಪೇಟೆಗೆ ಜಮೀರ್ ಅಹ್ಮದ್ ರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಪಾವಗಡ ವೆಂಕಟರಮಣಪ್ಪ ಬದಲಿಗೆ ಪುತ್ರ ಹೆಚ್.ವಿ. ವೆಂಕಟೇಶ್ ಗೆ ಟಿಕೆಟ್ ನೀಡಲಾಗಿದೆ. ಬೆಳ್ತಂಗಡಿ ಕ್ಷೇತ್ರದಲ್ಲಿ ಯುವಕ ರಕ್ಷಿತ್ ಶಿವರಾಂ ಅವರಿಗೆ ಟಿಕೆಟ್ ನೀಡಲಾಗಿದೆ. ಬಸವನಗುಡಿಯಿಂದ ಹಾಲಿ ಎಂಎಲ್‌ಸಿ ಯುಬಿ ವೆಂಕಟೇಶಗೆ ಟಿಕೆಟ್ ನೀಡಲಾಗಿದೆ.
ಅಭ್ಯರ್ಥಿಗಳ ಪಟ್ಟಿ ಇಂತಿದೆ..
ಚಿಕ್ಕೋಡಿ – ಸದಲಗಾ ಗಣೇಶ ಹುಕ್ಕೇರಿ
ಕಾಗವಾಡ ಭರಮಗೌಡ ಆಲಗೌಡ ಕಾಗೆ
ಕುಡಚಿ – ಎಸ್‌ಸಿ ಮಹೇಂದ್ರ ಕೆ.ತಮ್ಮಣ್ಣನವರ
ಹುಕ್ಕೇರಿ-ಎ ಬಿ ಪಾಟೀಲ
ಯೆಮಕನಮರಡಿ – ಎಸ್ಟಿ-ಸತೀಶ ಜಾರಕಿಹೊಳಿ
ಬೆಳಗಾವಿ ಗ್ರಾಮೀಣ-ಲಕ್ಷ್ಮೀ ಹೆಬ್ಬಾಳ್ಕರ
ಖಾನಾಪುರ-ಡಾ.ಅಂಜಲಿ ನಿಂಬಾಳ್ಕರ
ಬೈಲಹೊಂಗಲ-ಮಹಾಂತೇಶ ಕೌಜಲಗಿ
ರಾಮದುರ್ಗ ಅಶೋ ಪಟ್ಟಣ
ಜಮಖಂಡಿ-ಆನಂದ ನ್ಯಾಮಗೌಡ
ಹುನಗುಂದ-ವಿಜಯಾನಂದ್ ಎಸ್.ಕಾಶಪ್ಪನವರ
ಮುದ್ದೇಬಿಹಾಳ-ಅಪ್ಪಾಜಿ ಅಲಿಯಾಸ್ ಸಿ.ಎಸ್.ನಾಡಗೌಡ
ಬಸವನಬಾಗೇವಾಡಿ-ಶಿವನಾದ ಪಾಟೀಲ
ಬಬಲೇಶ್ವರ-ಎಂ ಬಿ ಪಾಟೀಲ
ಇಂಡಿ-ಯಶವಂತ ಗೌಡ ಪಾಟೀಲ
ಜೇವರ್ಗಿ-ಡಾ. ಅಜಯ ಸಿಂಗ್
ಶೋರಾಪುರ (ಎಸ್ಟಿ)- ರಾಜಾವೆಂಕಟಪ್ಪ ನಾಯ್ಕ
ಶಹಪುರ-ಶರಣಬಸಪ್ಪ ಗೌಡ
ಚಿತಾಪುರ (ಎಸ್‌ಸಿ)-ಪ್ರಿಯಾಂಕ್ ಖರ್ಗೆ
ಸೇಡಂ-ಡಾ.ಶರಣಪ್ರಕಾಶ ಪಾಟೀಲ
ಚಿಂಚೋಳಿ (ಎಸ್‌ಸಿ)-ಸುಭಾಷ ರಾಥೋಡ
ಗುಲ್ಬರ್ಗ ಉತ್ತರ-ಕನೀಜ್ ಫಾತಿಮಾ
ಆಳಂದ-ಬಿ ಆರ್ ಪಾಟೀಲ
ಹುಮನಾಬಾದ್-ರಾಜಶೇಖರ ಪಾಟೀಲ

ಪ್ರಮುಖ ಸುದ್ದಿ :-   ಆರೋಗ್ಯದಲ್ಲಿ ಏರುಪೇರು : ಸಚಿವ ಜಮೀರ್‌ ಅಹ್ಮದ್‌ ಆಸ್ಪತ್ರೆಗೆ ದಾಖಲು

ಬೀದರ ದಕ್ಷಿಣ-ಅಶೋಕ್ ಖೇಣಿ
ಬೀದರ-ರಹೀಮ್ ಖಾನ್
ಭಾಲ್ಕಿ-ಈಶ್ವರ ಖಂಡ್ರೆ
ರಾಯಚೂರು ಗ್ರಾಮಾಂತರ (ಎಸ್ಟಿ) ಬಸನಗೌಡ ದಡ್ಡಲ್
ಮಸ್ಕಿ (ಎಸ್ಟಿ) -ಬಸನಗೌಡ ತುರ್ವಿಹಾಳ
ಕುಷ್ಟಗಿ-ಅಮರೇಗೌಡ ಬಯ್ಯಾಪುರ
ಕನಕಗಿರಿ(ಎಸ್‌ಸಿ) ಶಿವರಾಜ ತಂಗಡಗಿ
ಯಲಬುರ್ಗಾ-ಬಸವರಾಜ ರಾಯರೆಡ್ಡಿ
ಕೊಪ್ಪಳ-ಕೆ.ರಾಘವೇಂದ್ರ
ಗದಗ-ಎಚ್.ಕೆ. ಪಾಟೀಲ
ರೋಣ- ಜಿ.ಎಸ್ ಪಾಟೀಲ
ಹುಬ್ಬಳ್ಳಿ – ಧಾರವಾಡ-ಪೂರ್ವ(ಎಸ್‌ಸಿ)- ಪ್ರಸಾದ್ ಅಬ್ಬಯ್ಯ
ಹಳಿಯಾಳ-ಆರ್.ವಿ.ದೇಶಪಾಂಡೆ
ಕಾರವಾರ-ಸತೀಶ ಸೈಲ್
ಭಟ್ಕಳ-ಮಂಕಾಳ ಸುಬ್ಬ ವೈದ್ಯ
ಹಾನಗಲ್‌- ಶ್ರೀನಿವಾಸ ಮಾನೆ
ಹಾವೇರಿ(ಎಸ್.ಸಿ)- ರುದ್ರಪ್ಪ ಲಮಾಣಿ
ಬ್ಯಾಡಗಿ-ಬಸವರಾಜ ಶಿವಣ್ಣನರ
ಹಿರೇಕೆರೂರು-ಯು.ಬಿ. ಬಣಕಾರ
ರಾಣಿಬೆನ್ನೂರು-ಪ್ರಕಾಶ.ಕೋಳಿವಾಡ
ಹಡಗಲಿ(ಎಸ್‌ಸಿ)- ಪಿ.ಟಿ. ಪರಮೇಶ್ವರ ನಾಯ್ಕ
ಹಗರಿಬೊಮ್ಮನಹಳ್ಳಿ (ಎಸ್‌ಸಿ) -ಭೀಮಾ ನಾಯ್ಕ್
ವಿಜಯನಗರ- ಹೆಚ್.ಆರ್.ಗವಿಯಪ್ಪ
ಕಂಪ್ಲಿ(ಎಸ್ಟಿ) -ಜೆ.ಎನ್. ಗಣೇಶ
ಬಳ್ಳಾರಿ(ಎಸ್ಟಿ)- ಬಿ.ನಾಗೇಂದ್ರ
ಸಂಡೂರು(ಎಸ್ಟಿ) -ಇ. ತುಕಾರಾಂ
ಚಳ್ಳಕೆರೆ(ಎಸ್ಟಿ)- ಟಿ.ರಘುಮೂರ್ತಿ
ಹಿರಿಯೂರು-ಡಿ. ಸುಧಾಕರ್
ಹೊಸದುರ್ಗ-ಗೋವಿಂದಪ್ಪ ಬಿ.ಜಿ.
ದಾವಣಗೆರೆ ಉತ್ತರ-ಎಸ್.ಎಸ್.ಮಲ್ಲಿಕಾರ್ಜುನ
ದಾವಣಗೆರೆ ದಕ್ಷಿಣ-ಶಾಮನೂರು ಶಿವಶಂಕರಪ್ಪ
ಮಾಯಕೊಂಡ(ಎಸ್‌ಸಿ)- ಕೆ.ಎಸ್. ಬಸವರಾಜು

ಭದ್ರಾವತಿ -ಸಂಗಮೇಶ್ವರ ಬಿ.ಕೆ.
ಸೊರಬ-ಎಸ್. ಮಧು ಬಂಗಾರಪ್ಪ
ಸಾಗರ-ಗೋಪಾಲಕೃಷ್ಣ ಬೇಳೂರು
ಬೈಂದೂರು-ಕೆ ಗೋಪಾಲ ಪೂಜಾರಿ
ಕುಂದಾಪುರ-ಎಂ. ದಿನೇಶ್ ಹೆಗ್ಡೆ
ಕಾಪು-ವಿನಯಕುಮಾರ ಸೊರಕೆ
ಶೃಂಗೇರಿ-ಟಿ.ಡಿ.ರಾಜೇಗೌಡ
ಚಿಕನಾಯಕನಹಳ್ಳಿ -ಕಿರಣಕುಮಾರ
ತಿಪಟೂರು-ಕೆ ಷಡಕ್ಷರಿ
ತುರುವೇಕೆರೆ-ಕಾಂತರಾಜ ಬಿ.ಎಂ
ಕುಣಿಗಲ್-ಡಾ.ಎಚ್.ಡಿ. ರಂಗನಾಥ
ಕೊರಟಗೆರೆ (ಎಸ್‌ಸಿ) ಡಾ. ಜಿ. ಪರಮೇಶ್ವರ
ಸಿರಾ-ಟಿ.ಬಿ. ಜಯಚಂದ್ರ
ಪಾವಗಡ(ಎಸ್‌ಸಿ)-ಎಚ್.ವಿ. ವೆಂಕಟೇಶ
ಮಧುಗಿರಿ-ಕೆ.ಎನ್. ರಾಜಣ್ಣ
ಗೌರಿಬಿದನೂರು-ಶಿವಶಂಕರ ರೆಡ್ಡಿ ಎನ್.ಎಚ್
ಬಾಗೇಪಲ್ಲಿ-ಎಸ್.ಎನ್. ಸುಬ್ಬಾ ರೆಡ್ಡಿ
ಚಿಂತಾಮಣಿ-ಡಾ. ಎಂ.ಸಿ. ಸುಧಾಕರ
ಶ್ರೀನಿವಾಸಪುರ-ಕೆ.ಆರ್. ರಮೇಶಕುಮಾರ
ಕೋಲಾರ ಗೋಲ್ಡ್‌ ಕ್ಷೇತ್ರ (ಎಸ್‌ಸಿ) ರೂಪಕಲಾ ಎಂ.
ಬಂಗಾರಪೇಟೆ (ಎಸ್‌ಸಿ) – ಎಸ್.ಎನ್. ನಾರಾಯಣಸ್ವಾಮಿ
ಮಾಲೂರು -ಕೆ.ವೈ. ನಂಜೇಗೌಡ
ಬ್ಯಾಟರಾಯನಪುರ-ಕೃಷ್ಣ ಬೈರೇಗೌಡ
ರಾಜರಾಜೇಶ್ವರಿನಗರ-ಕುಸುಮಾ ಎಚ್
ಮಲ್ಲೇಶ್ವರಂ-ಅನೂಪ್ ಅಯ್ಯಂಗಾರ್
ಹೆಬ್ಬಾಳ-ಸುರೇಶ ಬಿ.ಎಸ್
ಸರ್ವಜ್ಞನಗರ-ಕೆ.ಜೆ. ಜಾರ್ಜ್
ಶಿವಾಜಿನಗರ-ರಿಜ್ವಾನ್ ಅರ್ಷದ್
ಶಾಂತಿ ನಗರ-ಎನ್.ಎ.ಹಾರಿಸ್
ಗಾಂಧಿ ನಗರ-ದಿನೇಶ್ ಗುಂಡೂರಾವ್
ರಾಜಾಜಿ ನಗರ- ಪುಟ್ಟಣ್ಣ
ಗೋವಿಂದರಾಜ್ ನಗರ-ಪ್ರಿಯಕೃಷ್ಣ
ವಿಜಯ ನಗರ-ಎಂ. ಕೃಷ್ಣಪ್ಪ
ಚಾಮರಾಜಪೇಟೆ – ಜಮೀರ್ ಅಹಮದ್ ಖಾನ್
ಬಸವನಗುಡಿ-ಯು.ಬಿ. ವೆಂಕಟೇಶ್
ಬಿಟಿಎಂ ಲೇಔಟ್-ರಾಮಲಿಂಗಾ ರೆಡ್ಡಿ
ಜಯನಗರ-ಸೌಮ್ಯ ಆರ್
ಮಹದೇವಪುರ (ಎಸ್‌ಸಿ) ನಾಗೇಶ್ ಟಿ
ಆನೇಕಲ್(ಎಸ್‌ಸಿ) ಬಿ.ಶಿವಣ್ಣ
ಹೊಸಕೋಟೆ-ಶರತ್ ಬಚ್ಚೇಗೌಡ
ದೇವನಹಳ್ಳಿ(ಎಸ್‌ಸಿ) ಕೆ.ಎಚ್. ಮುನಿಯಪ್ಪ
ದೊಡ್ಡಬಳ್ಳಾಪುರ-ಟಿ. ವೆಂಕಟರಾಮಯ್ಯ
ನೆಲಮಂಗಲ(ಎಸ್‌ಸಿ)- ಶ್ರೀನಿವಾಸಯ್ಯ ಎನ್
100 182 ಮಾಗಡಿ ಹೆಚ್.ಸಿ. ಬಾಲಕೃಷ್ಣ
ರಾಮನಗರ- ಇಕ್ಬಾಲ್ ಹುಸೇನ್ ಹೆಚ್. ಎ.
ಕನಕಪುರ-ಡಿ.ಕೆ. ಶಿವಕುಮಾರ
ಮಳವಳ್ಳಿ(ಎಸ್‌ಸಿ)- ಪಿ.ಎಂ. ನರೇಂದ್ರಸ್ವಾಮಿ
ಶ್ರೀರಂಗಪಟ್ಟಣ- ರಮೇಶ್ ಬಂಡಿಸಿದ್ದೇಗೌಡ
ನಾಗಮಂಗಲ-ಎನ್.ಚಲುವರಾಯಸ್ವಾಮಿ
ಹೊಳೆನರಸೀಪುರ-ಶ್ರೇಯಸ್ ಎಂ. ಪಟೇಲ
ಸಕಲೇಶಪುರ(ಎಸ್‌ಸಿ)- ಮುರಳಿ ಮೋಹನ

ಬೆಳ್ತಂಗಡಿ-ರಕ್ಷಿತ್ ಶಿವರಾಂ
ಮೂಡಬಿದ್ರಿ-ಮಿಥುನ್ ಎಂ. ರೈ
ಮಂಗಳೂರು-ಯು.ಟಿ. ಅಬ್ದುಲ್ ಖಾದರ್ ಅಲಿ ಫರೀದ್
ಬಂಟ್ವಾಳ-ರಮಾನಾಥ ರೈ ಬಿ
ಸುಳ್ಯ(ಎಸ್‌ಸಿ)- ಕೃಷ್ಣಪ್ಪ ಜಿ
ವಿರಾಜಪೇಟೆ-ಎ.ಎಸ್. ಪೊನ್ನಣ್ಣ
ಪಿರಿಯಾಪಟ್ಟಣ-ಕೆ. ವೆಂಟಕೇಶ
ಕೃಷ್ಣರಾಜನಗರ-ಡಿ. ರವಿಶಂಕರ
ಹುಣಸೂರು-ಹಿ.ಪ್ರಾ. ಮಂಜುನಾಥ್
ಹೆಗ್ಗಡದೇವನಕೋಟೆ(ಎಸ್ಟಿ)- ಅನಿಲಕುಮಾರ ಸಿ
ನಂಜನಗೂಡು(ಎಸ್‌ಸಿ)-ದರ್ಶನ್ ಧ್ರುವನಾರಾಯಣ
ನರಸಿಂಹರಾಜ-ತನ್ವೀರ್ ಸೇಠ್
ವರುಣ-ಸಿದ್ದರಾಮಯ್ಯ
ಟಿ.ನರಸೀಪುರ (ಎಸ್‌ಸಿ) ಎಚ್.ಸಿ.ಮಹದೇವಪ್ಪ
ಹನೂರು-ಆರ್. ನರೇಂದ್ರ
ಚಾಮರಾಜನಗರ-ಸಿ.ಪುಟ್ಟರಂಗ ಶೆಟ್ಟಿ
ಗುಂಡ್ಲುಪೇಟೆ-ಎಚ್.ಎಂ. ಗಣೇಶ ಪ್ರಸಾದ

ಪ್ರಮುಖ ಸುದ್ದಿ :-   ಆರೋಗ್ಯದಲ್ಲಿ ಏರುಪೇರು : ಸಚಿವ ಜಮೀರ್‌ ಅಹ್ಮದ್‌ ಆಸ್ಪತ್ರೆಗೆ ದಾಖಲು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement