ವಿದ್ಯುತ್​ ಬಿಲ್ ವಸೂಲಿಗೆ ಹೋದ ಲೈನ್ ಮ್ಯಾನ್‌ಗೆ ಚಪ್ಪಲಿಯಿಂದ ಹಲ್ಲೆ..!

ಕೊಪ್ಪಳ: 200 ಯುನಿಟ್ ಕರೆಂಟ್ ಉಚಿತ ಕೊಡುತ್ತೇವೆ ಎಂದು ಭರವಸೆ ನೀಡಿದ್ದ ಕಾಂಗ್ರೆಸ್‌ ಈಗ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಈಗ ಹಲವೆಡೆ ಜನ ವಿದ್ಯುತ್‌ ಬಿಲ್‌ ಕಟ್ಟುವುದಿಲ್ಲ ಎಂದು ಹೇಳುತ್ತಿದ್ದಾರೆ. ಕೊಪ್ಪಳದಲ್ಲಿ ವಿದ್ಯುತ್ ಬಿಲ್ ಸಂಗ್ರಹ ಮಾಡಲು ಬಂದ ಲೈನ್‌ ಮ್ಯಾನ್‌ ಮೇಲೆ ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ. ಕೊಪ್ಪಳದ ಕುಕನಪಲ್ಲಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ವಿದ್ಯುತ್​ … Continued

ಮತದಾರರ ಪಟ್ಟಿಗೆ ಜನನ, ಮರಣದ ಡೇಟಾ ಲಿಂಕ್ : ಮಸೂದೆ ತರಲು ಕೇಂದ್ರದ ಚಿಂತನೆ

ನವದೆಹಲಿ: ಜನನ ಮತ್ತು ಮರಣಕ್ಕೆ ಸಂಬಂಧಿಸಿದ ದತ್ತಾಂಶವನ್ನು ಮತದಾರರ ಪಟ್ಟಿ ಮತ್ತು ಒಟ್ಟಾರೆ ಅಭಿವೃದ್ಧಿ ಪ್ರಕ್ರಿಯೆಗೆ ಜೋಡಿಸಲು (ಲಿಂಕ್‌ ಮಾಡಲು) ಸಂಸತ್ತಿನಲ್ಲಿ ಮಸೂದೆಯೊಂದನ್ನು ತರಲು ಸರ್ಕಾರ ಯೋಜಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿ ಉದ್ಘಾಟಿಸಿದ ವೇಳೆ ಅವರು ಈ ಮಾಹಿತಿ ಬಹಿರಂಗಪಡಿಸಿದ್ದಾರೆ. … Continued

ಹೆಸರಾಂತ ಅನುಪಮಾ ಧಾರಾವಾಹಿ-ಕಿರುತೆರೆ ನಟ ನಿತೇಶ ಪಾಂಡೆ ನಿಧನ

ಮುಂಬೈ: ಜನಪ್ರಿಯ ನಟ ನಿತೇಶ ಪಾಂಡೆ (51) ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಕಿರುತೆರೆ ಉದ್ಯಮ ಕೆಲವೇ ದಿನಗಳಲ್ಲಿ ಅದು ಮೂರು ಉತ್ತಮ ನಟರನ್ನು ಕಳೆದುಕೊಂಡಿದೆ. ಆದಿತ್ಯ ಸಿಂಗ್ ರಜಪೂತ ಮತ್ತು ವೈಭವಿ ಉಪಾಧ್ಯಾಯ ಅವರ ನಂತರ ಈಗ ಅನುಪಮಾ ಧಾರವಾಹಿ ನಟ ನಿತೇಶ ಪಾಂಡೆ ನಿಧನರಾಗಿದ್ದಾರೆ. ರೂಪಾಲಿ ಗಂಗೂಲಿಯವರ ಹೆಸರಾಂತ ಹಿಂದಿ ಧಾರವಾಹಿ ಅನುಪಮಾದಲ್ಲಿ ಧೀರಜ್ … Continued

ಎನ್‌ಡಿಟಿವಿ ಸಮೀಕ್ಷೆ : ಹೆಚ್ಚಿದ ರಾಹುಲ್ ಗಾಂಧಿ ಜನಪ್ರಿಯತೆ…ಆದರೆ ಕಡಿಮೆಯಾಗದ ಪ್ರಧಾನಿ ಮೋದಿ ಜನಪ್ರಿಯತೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಈಗಲೂ ಭಾರತದ ಅತ್ಯಂತ ಜನಪ್ರಿಯ ನಾಯಕರಾಗಿ ಉಳಿದಿದ್ದಾರೆ ಮತ್ತು ದೇಶದ ಉನ್ನತ ಹುದ್ದೆಗೆ ಪ್ರಮುಖ ಆಯ್ಕೆಯಾಗಿದ್ದಾರೆ ಎಂದು ಲೋಕನೀತಿ-ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್‌ಡಿಎಸ್) ಸಹಭಾಗಿತ್ವದಲ್ಲಿ ಎನ್‌ಡಿಟಿವಿ ನಡೆಸಿದ ವಿಶೇಷ ಸಮೀಕ್ಷೆ “ಪಬ್ಲಿಕ್ ಒಪಿನಿಯನ್” ಬಹಿರಂಗಪಡಿಸಿದೆ. ಪ್ರಧಾನಿ ಮೋದಿಯವರು ಈ ತಿಂಗಳು ಅಧಿಕಾರಕ್ಕೆ … Continued