ಗಂಗಾಧರ ಕೊಳಗಿ ‘ಮಿಸ್ಡ್ ಕಾಲ್ ‘ ಕಥಾ ಸಂಕಲನಕ್ಕೆ ವನರಾಗ ಶರ್ಮ ಪುಸ್ತಕ ಪ್ರಶಸ್ತಿ

ಸಿದ್ದಾಪುರ: ಹಿರಿಯ ಸಾಹಿತಿ ವನರಾಗ ಶರ್ಮ ಅವರ ಹೆಸರಿನಲ್ಲಿ ಅವರ ಮಕ್ಕಳು ರೂಪಿಸಿದ ಸ್ವರ್ಣಿಮ ಭಾರತಿ ಸಾಹಿತ್ಯ ಸಮ್ಮಾನ್ ವನರಾಗ ಶರ್ಮ ಪುಸ್ತಕ ಪ್ರಶಸ್ತಿ (2022) ಅನ್ನು ಪ್ರಕಟಿಸಲಾಗಿದೆ.
ಪತ್ರಕರ್ತ ಹಾಗೂ ಬರಹಗಾರ ಸಿದ್ದಾಪುರದ ಗಂಗಾಧರ ಕೊಳಗಿ ಅವರ ‘ ಮಿಸ್ಡ್ ಕಾಲ್ ‘ ಕಥಾ ಸಂಕಲನಕ್ಕೆ ಈ ಪ್ರಶಸ್ತಿ ನೀಡಲಾಗಿದೆ. ನಿರ್ಣಾಯಕರಾಗಿದ್ದ ಸಾಹಿತಿಗಳಾದ ಭಾಗೀರಥಿ ಹೆಗಡೆ, ಮಾಸ್ಕೆರಿ ಎಂ. ಕೆ. ನಾಯಕ ಅವರು ಗಂಗಾಧರ ಲೊಳಗಿ ಅವರ ಮಿಸ್ಡ್‌ ಕಾಲ್‌ ಕೃತಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಕರ್ನಾಟಕದ ಮೊದಲ ಹಂತದಲ್ಲಿ ಶೇ. 69.23 ಮತದಾನ ; 14 ಕ್ಷೇತ್ರಗಳ ಮತದಾನದ ಪ್ರಮಾಣದ ವಿವರ...

ನಿಮ್ಮ ಕಾಮೆಂಟ್ ಬರೆಯಿರಿ

advertisement