ಜಿಲ್ಲಾ ಉಸ್ತುವಾರಿ ಸಚಿವರ ನೇಮಕ : ಯಾವ ಸಚಿವರಿಗೆ ಯಾವ ಜಿಲ್ಲೆಯ ಹೊಣೆ ? ಇಲ್ಲಿದೆ ಪಟ್ಟಿ

ಬೆಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಕಳೆದ ಕೆಲ ದಿನಗಳಿಂದ ಇದ್ದ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ ಎನ್ನುವ ಪಟ್ಟಿ ಈ ಕೆಳಗಿನಂತಿದೆ ನೋಡಿ.ಯಾರಿಗೆ ಯಾವ ಜಿಲ್ಲೆಯನ್ನು ನೀಡಲಾಗಿದೆ ಎಂಬುದರ ಪಟ್ಟಿ ಇಲ್ಲಿದೆ.
ಡಿ.ಕೆ.ಶಿವಕುಮಾರ- ಬೆಂಗಳೂರು ನಗರ ಉಸ್ತುವಾರಿ
ತುಮಕೂರು – ಡಾ.ಜಿ.ಪರಮೇಶ್ವರ
ಗದಗ-ಎಚ್.ಕೆ.ಪಾಟೀಲ
ಬೆಂಗಳೂರು ಗ್ರಾಮಾಂತರ-ಕೆ.ಎಚ್.ಮುನಿಯಪ್ಪ
ರಾಮನಗರ-ರಾಮಲಿಂಗಾ ರೆಡ್ಡಿ
ಚಿಕ್ಕಮಗಳೂರು- ಕೆ.ಜೆ.ಜಾರ್ಜ್
ವಿಜಯಪುರ-ಎಂ.ಬಿ.ಪಾಟೀಲ
ಚಾಮರಾಜನಗರ-ಕೆ.ವೆಂಕಟೇಶ
ದಕ್ಷಿಣ ಕನ್ನಡ-ದಿನೇಶ ಗುಂಡೂರಾವ್
ಕೊಪ್ಪಳ -ಶಿವರಾಜ ತಂಗಡಗಿ
ಮೈಸೂರು-ಎಚ್.ಸಿ.ಮಹದೇವಪ್ಪ
ಬೆಳಗಾವಿ-ಸತೀಶ ಜಾರಕಿಹೊಳಿ
ಧಾರವಾಡ-ಸಂತೋಡ ಲಾಡ
ರಾಯಚೂರು-ಡಾ.ಶರಣಪ್ರಕಾಶ ಪಾಟೀಲ
ಬಾಗಲಕೋಟೆ-ಆರ್.ಬಿ.ತಿಮ್ಮಾಪುರ
ಬೀದರ-ಈಶ್ವರ ಖಂಡ್ರೆ
ದಾವಣಗೆರೆ-ಎಸ್.ಎಸ್.ಮಲ್ಲಿಕಾರ್ಜುನ
ಮಂಡ್ಯ-ಎನ್.ಚಲುವರಾಯಸ್ವಾಮಿ
ಉಡುಪಿ-ಲಕ್ಷ್ಮೀ ಹೆಬ್ಬಾಳ್ಕರ
ಕಲಬುರ್ಗಿ – ಪ್ರಿಯಾಂಕ್ ಖರ್ಗೆ
ಹಾವೇರಿ-ಶಿವಾನಂದ ಪಾಟೀಲ
ವಿಜಯನಗರ- ಜಮೀರ್ ಅಹ್ಮದ್
ಯಾದಗಿರಿ-ಶರಣಬಸಪ್ಪ ದರ್ಶನಾಪುರ
ಕೋಲಾರ-ಬಿ.ಎಸ್ ಸುರೇಶ
ಶಿವಮೊಗ್ಗ-ಮಧು ಬಂಗಾರಪ್ಪ
ಉತ್ತರ ಕನ್ನಡ-ಮಂಕಾಳು ವೈದ್ಯ
ಕೊಡಗು-ಎಸ್.ಎಸ್.ಬೋಸರಾಜ
ಚಿಕ್ಕಬಳ್ಳಾಪುರ-ಡಾ.ಎಂ.ಸಿ.ಸುಧಾಕರ

ಪ್ರಮುಖ ಸುದ್ದಿ :-   ಪೆನ್‌ಡ್ರೈವ್ ಕೇಸ್‌ನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಹೇಳಲು ನನಗೆ 100 ಕೋಟಿ ರೂ. ಆಫರ್ ನೀಡಿದ್ದ ಡಿ.ಕೆ.ಶಿವಕುಮಾರ : ದೇವರಾಜೇ ಗೌಡ ಸ್ಫೋಟಕ ಹೇಳಿಕೆ

4.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement