ಸಮುದಾಯ ಭವನಗಳು ಹೊಸ ಚಿಂತನೆಯ ಕಮ್ಮಟಗಳಾಗಲಿ: ಶ್ರೀರಾಮುಲು

ಹುಬ್ಬಳ್ಳಿ: ಇಲಾಖೆಯಿಂದ ನಿರ್ಮಿಸಿರುವ ಸಮುದಾಯ ಭವನಗಳಲ್ಲಿ ಮದುವೆ ಮತ್ತಿತರ ಕಾರ್ಯಕ್ರಮಗಳ ಜೊತೆಗೆ ಸಮಾಜದ ಬಗೆಗಿನ ಚಿಂತನೆಗಳು ಹಾಗೂ ಗೋಷ್ಠಿಗಳು ನಡೆಯಬೇಕು‌. ಸಮುದಾಯ ಭವನಗಳು ಹೊಸ ಚಿಂತನೆಯ ಕಮ್ಮಟಗಳಾಗಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ ಶ್ರೀರಾಮುಲು ಹೇಳಿದರು. ಹುಬ್ಬಳ್ಳಿಯ‌ ಈಶ್ವರ ಹಾಗೂ ಸಂಗೊಳ್ಳಿ ರಾಯಣ್ಣ ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ ಮೂರು ಕೋಟಿ ಹಾಗೂ … Continued

ಸಂಶೋಧನೆಗಳಿಗೆ ಹೊಸ ಸ್ವರೂಪ ನೀಡುತ್ತಿರುವ ಡಾ. ಜೆ.ಎಂ. ನಾಗಯ್ಯ

(ದಿನಾಂಕ  ೨೮ ರಂದು (ರವಿವಾರ ೨೮-೦೨-೨೦೨೧) ಮುಂಜಾನೆ  ೧೦:೩೦ಕ್ಕೆ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಭವನದಲ್ಲಿ ಡಾ. ಜೆ.ಎಂ. ನಾಗಯ್ಯ ದತ್ತಿ ಮತ್ತು ಟ್ರಸ್ಟ ಉದ್ಘಾಟನೆಯಾಗಲಿದ್ದು, ಈ ನಿಮಿತ್ತ ಲೇಖನ) ೬೪ ವಯಸ್ಸಿನ ಸಂಭ್ರಮದಲ್ಲಿರುವ (ಜನನ: ೧.೦೭.೧೯೫೭) ನಾಗಯ್ಯ ಅವರು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣದವರು.  ೧೯೭೮ ರಲ್ಲಿ ಬಿ.ಎ. ಪದವಿಯನ್ನು … Continued