ರಾಜ್ಯೋತ್ಸವ ಪ್ರಶಸ್ತಿ ಪ್ರಕಟ : ಈ ಬಾರಿ 68 ಸಾಧಕರು, 10 ಸಂಸ್ಥೆಗಳಿಗೆ ಪ್ರಶಸ್ತಿ; ಇಲ್ಲಿದೆ ಪಟ್ಟಿ

ಬೆಂಗಳೂರು: ವಿವಿಧ ಕ್ಷೇತ್ರಗಳ ಆಯ್ದ 68 ಸಾಧಕರು ಮತ್ತು 10 ಸಂಸ್ಥೆಗಳಿಗೆ ಈ ಸಲದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪತ್ರಿಕಾ ವಿತರಕರನ್ನೂ ರಾಜ್ಯೋತ್ಸವ ಪ್ರಶಸ್ತಿಗಾಗಿ ಪರಿಗಣಿಸಿ ಗೌರವಿಸಲಾಗಿದೆ.
ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಇಸ್ರೋ ಅಧ್ಯಕ್ಷ ಎಸ್‌. ಸೋಮನಾಥನ್‌ ಶ್ರೀಧರ್‌ ಪಣಿಕ್ಕರ್‌, ಯಕ್ಷಗಾನದ ಸಾಧಕಿಯಾದ ಲೀಲಾವತಿ ಬೈಪಡಿತ್ತಾಯ ಸಿನಿಮಾ ಕ್ಷೇತ್ರದ ಡಿಂಗ್ರಿ ನಾಗರಾಜ, ಬ್ಯಾಂಕ್ ಜನಾರ್ದನ ಸೇರಿದಂತೆ 68 ಸಾಧಕರಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಸಾಧಕರು
ವಿಜ್ಞಾನ/ ತಂತ್ರಜ್ಞಾನ
ಎಸ್‌. ಸೋಮನಾಥನ್‌ ಶ್ರೀಧರ್‌ ಪಣಿಕ್ಕರ್‌, ಬೆಂಗಳೂರು
ಗೋಪಾಲನ್‌ ಜಗದೀಶ, ಚಾಮರಾಜನಗರ
ಹೊರನಾಡು/ಹೊರದೇಶ
ಸೀತಾರಾಮ ಅಯ್ಯಂಗಾರ್‌,
ದೀಪಕ ಶೆಟ್ಟಿ,
ಶಶಿಕಿರಣ ಶೆಟ್ಟಿ

ಸ್ವಾತಂತ್ರ್ಯ ಹೋರಾಟಗಾರ
ಪುಟ್ಟಸ್ವಾಮಿ ಗೌಡ, ರಾಮನಗರ

ಶಿಲ್ಪಕಲೆ / ಚಿತ್ರಕಲೆ / ಕರಕುಶಲ
ಟಿ ಶಿವಶಂಕರ, ದಾವಣಗೆರೆ
ಕಾಳಪ್ಪ ವಿಶ್ವಕರ್ಮ, ರಾಯಚೂರು
ಮಾರ್ಥಾ ಜಾಕಿಮೋವಿಚ್, ಬೆಂಗಳೂರು
ಪಿ.ಗೌರಯ್ಯ, ಮೈಸೂರು

ಯಕ್ಷಗಾನ / ಬಯಲಾಟ
ಅರ್ಗೋಡು ಮೋಹನದಾಸ ಶೆಣೈ, ಉಡುಪಿ
ಕೆ ಲೀಲಾವತಿ ಬೈಪಾಡಿತ್ತಾಯ, ದಕ್ಷಿಣ ಕನ್ನಡ
ಕೇಶಪ್ಪ ಶಿಳ್ಳಿಕ್ಯಾತರ, ಕೊಪ್ಪಳ
ದಳವಾಯಿ ಸಿದ್ದಪ್ಪ (ಹಂದಿಜೋಗಿ), ವಿಜಯನಗರ

ಜಾನಪದ ಕ್ಷೇತ್ರ
ಹುಸೇನಾಬ್‌ ಬುಡೆನ್‌ ಸಾಬ್ ಸಿದ್ದಿ -ಉತ್ತರ ಕನ್ನಡ
ಶಿಂಗಿ ಶನ್ಮರಿ- ದಾವಣಗೆರೆ
ಮಹಾದೇವು -ಮೈಸೂರು
ನರಸಪ್ಪಾ -ಬೀದರ್‌
ಶಕುಂತಲಾ ದೇವಲಾನಾಯಕ – ಕಲಬುರಗಿ
ಎಚ್‌ ಕೆ ಕಾರಮಂಚಪ್ಪ -ಬಳ್ಳಾರಿ
ಡಾ. ಶಂಭು ಬಳಿಗಾರ -ಗದಗ
ವಿಭೂತಿ ಗುಂಡಪ್ಪ -ಕೊಪ್ಪಳ
ಚೌಡಮ್ಮ -ಚಿಕ್ಕಮಗಳೂರು

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್ ಪ್ರಕರಣದ ಹಿಂದೆ ಡಿಕೆ ಶಿವಕುಮಾರ ಕೈವಾಡ : ವಕೀಲ ದೇವರಾಜೇಗೌಡ ಗಂಭೀರ ಆರೋಪ

ಸಮಾಜಸೇವೆ
ಹುಚ್ಚಮ್ಮ‌ ಬಸಪ್ಪ ಚೌದ್ರಿ -ಕೊಪ್ಪಳ
ಚಾರ್ಮಾಡಿ ಹಸನಬ್ಬ -ದಕ್ಷಿಣ ಕನ್ನಡ
ಕೆ ರೂಪ್ಲಾ ನಾಯಕ್-‌ ದಾವಣಗೆರೆ
ಶ್ರೀ ನಿಜಗುಣಾನಂದ ಮಾಹಾಸ್ವಾಮಿಗಳು, ನಿಷ್ಕಲ ಮಂಟಪ -ಬೆಳಗಾವಿ
ನಾಗರಾಜು ಜಿ -ಬೆಂಗಳೂರು

ಆಡಳಿತ
ಜಿ.ವಿ. ಬಲರಾಮ – ತುಮಕೂರು

ಸಾಹಿತ್ಯ
ಪ್ರೊ.ಸಿ. ನಾಗಣ್ಣ -ಚಾಮರಾಜನಗರ
ಸುಬ್ಬು ಹೊಲೆಯಾರ್‌ (ಎಚ್‌.ಕೆ ಸುಬ್ಬಯ್ಯ) -ಹಾಸನ
ಸತೀಶ ಕುಲಕರ್ಣಿ -ಹಾವೇರಿ
ಲಕ್ಷ್ಮೀಪತಿ ಕೋಲಾರ, ಕೋಲಾರ
ಪರಪ್ಪ ಗುರುಪಾದಪ್ಪ ಸಿದ್ದಾಪುರ, ವಿಜಯಪುರ
ಡಾ. ಕೆ. ಷರೀಪಾ, ಬೆಂಗಳೂರು

ಶಿಕ್ಷಣ
ರಾಮಪ್ಪ (ರಾಮಣ್ಣ) ಹವಳೆ, ರಾಯಚೂರು
ಕೆ. ಚಂದ್ರಶೇಖರ, ಕೋಲಾರ
ಕೆ.ಟಿ. ಚಂದು, ಮಂಡ್ಯ

ಕ್ರೀಡೆ
ದಿವ್ಯಾ ಟಿ. ಎಸ್‌, ಕೋಲಾರ
ಅದಿತಿ ಅಶೋಕ, ಬೆಂಗಳೂರು
ಅಶೋಕ ಗದಿಗೆಪ್ಪ ಏಣಗಿ, ಧಾರವಾಡ

ಮಾಧ್ಯಮ ಕ್ಷೇತ್ರ
ದಿನೇಶ್‌ ಅಮೀನ್‌ಮಟ್ಟು, ದಕ್ಷಿಣಕನ್ನಡ
ಜವರಪ್ಪ, ಮೈಸೂರು
ಮಾಯಾ ಶರ್ಮಾ, ಬೆಂಗಳೂರು
ರಫಿ ಭಂಡಾರಿ, ವಿಜಯಪುರ

ನ್ಯಾಯಾಂಗ
ವಿ. ಗೋಪಾಲಗೌಡ, ಚಿಕ್ಕಬಳ್ಳಾಪುರ

ಕೃಷಿ ಪರಿಸರ
ಸೋಮನಾಥ ರೆಡ್ಡಿ ಪೂರ್ಮಾ, ಕಲಬುರಗಿ
ದ್ಯಾವನಗೌಡ ಟಿ ಪಾಟೀಲ, ಧಾರವಾಡ
ಶಿವರೆಡ್ಡಿ ಹನುಮರೆಡ್ಡಿ ವಾಸನ, ಬಾಗಲಕೋಟೆ

ಸಂಕೀರ್ಣ
ಎಂ. ಎಂ. ಮದರಿ, ವಿಜಯಪುರ
ಹಾಜಿ ಅಬ್ದುಲ್ಲಾ, ಪರ್ಕಳ, ಉಡುಪಿ
ಮಿಮಿಕ್ರಿ ದಯಾನಂದ್‌, ಮೈಸೂರು
ಡಾ. ಕಬ್ಬಿನಾಲೆ ವಸಂತ ಭಾರದ್ವಾಜ, ಮೈಸೂರು
ಜ. ಕೊಡನ ಪೂವಯ್ಯ ಕಾರ್ಯಪ್ಪ, ಕೊಡಗು

ಪ್ರಮುಖ ಸುದ್ದಿ :-   ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಲ್ಲಿ ಮೇ 10ರ ವರೆಗೆ ಮಳೆ ಮುನ್ಸೂಚನೆ

ಚಲನಚಿತ್ರ
ಡಿಂಗ್ರಿ ನಾಗರಾಜ, ಬೆಂಗಳೂರು
ಬಿ ಜನಾರ್ದನ (ಬ್ಯಾಂಕ್ ಜನಾರ್ದನ)

ರಂಗಭೂಮಿ
ಎ.ಜಿ.ಚಿದಂಬರ ರಾವ್ ಜಂಬೆ, ಶಿವಮೊಗ್ಗ
ಪಿ. ಗಂಗಾಧರ ಸ್ವಾಮಿ, ಮೈಸೂರು
ಎಚ್‌.ಬಿ.ಸರೋಜಮ್ಮ, ಧಾರವಾಡ
ತಯ್ಯಬಖಾನ್ ಎಂ ಇಮಾನದಾರ, ಬಾಗಲಕೋಟೆ
ಡಾ ವಿಶ್ವನಾಥ ವಂಶಾಕೃತ ಮಠ, ಬಾಗಲಕೋಟೆ
ಪಿ ತಿಪ್ಪೇಸ್ವಾಮಿ, ಚಿತ್ರದುರ್ಗ

ಸಂಗೀತ / ನೃತ್ಯ
ಡಾ ನಯನ ಎಸ್‌ ಮೋರೆ, ಬೆಂಗಳೂರು
ನೀಲಾ ಎಂ ಕೊಡ್ಲಿ, ಧಾರವಾಡ
ಶಬ್ಬೀರ್ ಅಹಮದ್, ಬೆಂಗಳೂರು
ಡಾ ಎಸ್‌.ಬಾಳೇಶ ಭಜಂತ್ರಿ, ಬೆಳಗಾವಿ

ವೈದ್ಯಕೀಯ
ಡಾ.ಸಿ.ರಾಮಚಂದ್ರ -ಬೆಂಗಳೂರು
ಡಾ.ಪ್ರಶಾಂತ ಶೆಟ್ಟಿ -ದಕ್ಷಿಣ ಕನ್ನಡ

ಸಂಘಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ
ಕರ್ನಾಟಕ ಸಂಘ, ಶಿವಮೊಗ್ಗ
ಬಿಎನ್‌ ಶ್ರೀರಾಮ ಪುಸ್ತಕ ಪ್ರಕಾಶನ, ಮೈಸೂರು
ಮಿಥಿಕ್‌ ಸೊಸೈಟಿ, ಬೆಂಗಳೂರು
ಕರ್ನಾಟಕ ಸಾಹಿತ್ಯ ಸಂಘ, ಯಾದಗಿರಿ
ಮೌಲಾನಾ ಆಜಾದ್‌ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ (ರಿ), ದಾವಣಗೆರೆ,
ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ದಕ್ಷಿಣ ಕನ್ನಡ
ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ, ಬಾಗಲಕೋಟೆ
ಚಿನ್ನರ ಬಿಂಬ, ಮುಂಬೈ
ಮಾರುತಿ ಜನಸೇವಾ ಸಂಘ, ದಕ್ಷಿಣ ಕನ್ನಡ
ವಿದ್ಯಾದಾನ ಸಮಿತಿ, ಗದಗ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement