ಮುನ್ನಾರ್ ರಿಟ್ರೀಟ್‌ ನಂತರ 100 ಸಿಎಸ್ಐ ಪ್ರೀಸ್ಟ್‌ಗಳಿಗೆ ಕೋವಿಡ್ ಸೋಂಕು

ತಿರುವನಂತಪುರಂ: ಕಳೆದ ತಿಂಗಳು ಮುನ್ನಾರ್‌ನಲ್ಲಿ ನಡೆದ ವಾರ್ಷಿಕ ರಿಟ್ರೀಟ್‌ನಲ್ಲಿ ಪಾಲ್ಗೊಂಡ ನಂತರ 100ಕ್ಕೂ ಹೆಚ್ಚು ಚರ್ಚ್ ಆಫ್ ಸೌತ್ ಇಂಡಿಯಾ (ಸಿಎಸ್‌ಐ) ಚರ್ಚ್‌ ಪ್ರೀಸ್ಟ್‌ಗಳು ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದ್ದು, ಇವರಲ್ಲಿ ಇಬ್ಬರು ಪ್ರೀಸ್ಟ್‌ಗಳು ಮೃತಪಟ್ಟಿದ್ದಾರೆ. ಮತ್ತು ಇತರ ಐವರು ಗಂಭೀರ ಸ್ಥಿತಿಯಲ್ಲಿದ್ದಾರೆ … Continued