4 ಲೋಕಸಭಾ ಸಂಸದರ ಅಮಾನತು ಮಾಡಿದ ಮಾರನೇ ದಿನ ರಾಜ್ಯ ಸಭೆಯಲ್ಲಿ ಒಂದು ವಾರದ ವರೆಗೆ 19 ಸಂಸದರ ಅಮಾನತು

ನವದೆಹಲಿ: ಇಂದಿನ (ಮಂಗಳವಾರದ) ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ವಿಪಕ್ಷಗಳ ಹತ್ತೊಂಬತ್ತು ಸಂಸದರನ್ನು ರಾಜ್ಯಸಭೆಯಿಂದ ಒಂದು ವಾರದವರೆಗೆ ಅಮಾನತು ಮಾಡಲಾಗಿದೆ. “ರಾಜ್ಯಸಭೆಯಿಂದ ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸುವ ನಿರ್ಧಾರವನ್ನು ಭಾರವಾದ ಹೃದಯದಿಂದ ತೆಗೆದುಕೊಳ್ಳಲಾಗಿದೆ. ಅವರು ಸಭಾಪತಿಯ ಮನವಿಗಳನ್ನು ನಿರ್ಲಕ್ಷಿಸುತ್ತಲೇ ಇದ್ದರು” ಎಂದು ಬಿಜೆಪಿಯ ಪಿಯೂಷ್ ಗೋಯಲ್ ಹೇಳಿದ್ದಾರೆ. “ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚೇತರಿಸಿಕೊಂಡು ಸಂಸತ್ತಿಗೆ … Continued