ಕೇಂದ್ರ ಸಚಿವ ಪ್ರಹ್ಲಾದ ಪಟೇಲಗೆ ಕರೆ ಮಾಡಿ ಅಶ್ಲೀಲ ವೀಡಿಯೊ ಪ್ಲೇ ಮಾಡಿದ ಸೈಬರ್‌ ವಂಚಕರು: ಇಬ್ಬರ ಬಂಧನ

ನವದೆಹಲಿ: ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳು ಮತ್ತು ಜಲಶಕ್ತಿ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರಿಗೆ ಸುಲಿಗೆ ಮಾಡಲು ಕರೆ ಮಾಡಿದ ಇಬ್ಬರನ್ನು ಬಂಧಿಸಲಾಗಿದೆ. ಸಚಿವರು ತಕ್ಷಣವೇ ಘಟನೆಯನ್ನು ದೆಹಲಿ ಪೊಲೀಸ್ ಕಮಿಷನರ್‌ಗೆ ಅವರಿಗೆ ತಿಳಿಸಿದ್ದಾರೆ, ನಂತರ ಅಪರಾಧ ವಿಭಾಗವು ಈ ಸಂಬಂಧ ರಾಜಸ್ಥಾನದ ಭರತಪುರದಿಂದ ಮೊಹಮ್ಮದ್ ವಕೀಲ್ ಮತ್ತು ಮೊಹಮ್ಮದ್ ಸಾಹಿಬ್ ಅವರನ್ನು … Continued

ಬೈಕ್‌ ಮೇಲೆ ಬಂದ ಕಳ್ಳರಿಂದ ಮಹಿಳಾ ನ್ಯಾಯಾಧೀಶರ ಬ್ಯಾಗ್‌ ಕಸಿದುಕೊಳ್ಳಲು ಯತ್ನ: ಕೆಳಕ್ಕೆ ಬಿದ್ದು ನ್ಯಾಯಾಧೀಶರ ತಲೆಗೆ ಗಾಯ

ನವದೆಹಲಿ: ಉತ್ತರ ದೆಹಲಿಯ ಗುಲಾಬಿ ಬಾಗ್‌ ಪ್ರದೇಶದಲ್ಲಿ ಬೈಕ್‌ ಮೇಲೆ ಬಂದು ಬ್ಯಾಗ್‌ ದರೋಡೆ ಮಾಡಿಕೊಂಡು ಪರಾರಿಯಾಗಲು ಯತ್ನಿಸದವರಿಂದ ತನ್ನ ಬ್ಯಾಗ್‌ ರಕ್ಷಿಸಿಕೊಳ್ಳಲು ಯತ್ನಿಸಿದ ವೇಳೆ ಮಹಿಳಾ ನ್ಯಾಯಾಧೀಶರು ರಸ್ತೆಯ ಮೇಲೆ ಬಿದ್ದು ಅವರ ತಲೆಗೆ ಗಾಯವಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಮಹಿಳಾ ನ್ಯಾಯಾಧೀಶರು ಮಾರ್ಚ್ 6 ರಂದು ರಾತ್ರಿ 10 … Continued

ಮುಂಬೈನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುವಾಗ ಕೊರಿಯಾದ ಯೂಟ್ಯೂಬರ್ ಯುವತಿಗೆ ಕಿರುಕುಳ, 2 ಬಂಧನ: ದೃಶ್ಯ ಸೆರೆ

ಮುಂಬೈ: ಮುಂಬೈನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದ ದಕ್ಷಿಣ ಕೊರಿಯಾದ ಯುವತಿಗೆ ಕಿರುಕುಳ ನೀಡಿದ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆನ್‌ಲೈನ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಆರೋಪಿಗಳಲ್ಲಿ ಒಬ್ಬ ಕಳೆದ ರಾತ್ರಿ ಖಾರ್‌ನಲ್ಲಿ ಯೂ ಟ್ಯೂಬರ್ ಯುವತಿಯ ಕೈ ಹಿಡಿದು ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಆಕೆಯ ವಿರೋಧದ ನಡುವೆಯೂ ಆ ವ್ಯಕ್ತಿ ಆಕೆಯ ಹತ್ತಿರ ಬಂದು ಆಕೆಯ … Continued

ಮೀರತ್ ತ್ರಿವಳಿ ತಲಾಖ್ ಪ್ರಕರಣ: ನಿಕಾಹ್ ಹಲಾಲಾ ನೆಪದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಮೀರತ್‌ನಲ್ಲಿ ನಡೆದ ಘಟನೆಯಲ್ಲಿ ಪತಿ ತ್ರಿವಳಿ ತಲಾಖ್ ನೀಡಿದ ನಂತರ ಆತನನ್ನೇ ಮರುಮದುವೆಯಾಗಲು ಬಯಸಿದ ಮಹಿಳೆಯೊಬ್ಬರನ್ನು ನಿಕಾಹ್ ಹಲಾಲಾ ನೆಪದಲ್ಲಿ ಇಬ್ಬರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ನಡೆದಿದೆ. ಮೀರತ್‌ನ ಲಿಸಾರಿ ಗೇಟ್ ಪೊಲೀಸ್ ಠಾಣೆಯ ನಿವಾಸಿಯಾಗಿರುವ ಸಂತ್ರಸ್ತೆ ಆರು ತಿಂಗಳ ಹಿಂದೆ ತ್ರಿವಳಿ ತಲಾಖ್‌ನ ಕಾನೂನುಬಾಹಿರ ಅಭ್ಯಾಸದ ಅಡಿಯಲ್ಲಿ ವಿಚ್ಛೇದನ ಪಡೆದಿದ್ದರು. ಕೋಪದಲ್ಲಿ ತ್ರಿವಳಿ … Continued