ಕೊರೊನಾ ಪಾಸಿಟಿವ್ ಬಂದ ಶೇ.20 ಮಂದಿ ಫೋನ್ ಸ್ವಿಚ್ ಆಫ್ ಮಾಡಿ ಬೇರೆಡೆ ಹೋಗ್ತಿದ್ದಾರೆ: ಸಚಿವ ಅಶೋಕ

ಬೆಂಗಳೂರು: ಕೊರೊನಾ ಸೋಂಕು ದೃಢಪಟ್ಟ ಶೇಕಡ 20ರಷ್ಟು ಜನರು ತಮ್ಮ ಫೋನ್​ಗಳನ್ನ ಸ್ವಿಚ್ ಆಫ್ ಮಾಡುತ್ತಿದ್ದಾರೆ. ಪತ್ತೆ ಹಚ್ಚಲು ಸಾಧ್ಯವಾಗದಂತೆ ಮನೆ ಬಿಟ್ಟು ಬೇರೆಡೆ ಹೋಗುತ್ತಿದ್ದಾರೆ. ಸೋಂಕು ಗಂಭೀರವಾದ ಮೇಲೆ ಬಂದು ಬೆಡ್ ಸಿಗುತ್ತಿಲ್ಲ ಎಂದು ಅಲೆದಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್​. ಅಶೋಕ ಹೇಳಿದ್ದಾರೆ. ನಗರದಲ್ಲಿಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ‘ಖಾಸಗಿ ಲ್ಯಾಬ್​ನವರು ವರದಿಗೆ … Continued