ಕಾಳಿ ಕುರಿತ ವಿವಾದಾತ್ಮಕ ಹೇಳಿಕೆ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ 2ನೇ ದೂರು ದಾಖಲಿಸಿದ ಬಿಜೆಪಿ

ನವದೆಹಲಿ: ಕಾಳಿ ಮಾತೆಯನ್ನು “ಅವಮಾನಿಸಿದ್ದಾರೆಂದು ಆರೋಪಿಸಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಬಿಜೆಪಿ ಎರಡು ದೂರುಗಳನ್ನು ದಾಖಲಿಸಿದೆ. ಮೊದಲ ದೂರನ್ನು ಬಿಜೆಪಿ ಕಾರ್ಯಕರ್ತರು ಬೆಳಿಗ್ಗೆ ದಾಖಲಿಸಿದರೆ, ಎರಡನೇ ದೂರನ್ನು ಬಂಗಾಳದ ಬಿಜೆಪಿ ನಾಯಕ ರಾಜರ್ಷಿ ಲಾಹಿರಿ ರವೀಂದ್ರ ಸರೋಬರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ. ರಾಜರ್ಷಿ ಲಾಹಿರಿ ಅವರು ತಮ್ಮ ದೂರಿನಲ್ಲಿ, “ಮೋಯಿತ್ರಾ ಅವರು ಉದ್ದೇಶಪೂರ್ವಕವಾಗಿ … Continued