ಮೃತ ಚಾಲಕನ ಕುಟುಂಬಕ್ಕೆ ೩೦ ಲಕ್ಷ ರೂ. ಪರಿಹಾರ

ಹುಬ್ಬಳ್ಳಿ: ಬಾಗಲಕೋಟ ವಿಭಾಗದ ಜಮಖಂಡಿ ಘಟಕದ ಚಾಲಕರಾದ ರಬೀದ್‌ ರಸೂಲ್ ಕೆ. ಅವಟಿ (ವಯಸ್ಸು ೫೯)ಅವರು ಈ ವಿಜಾಪುರದಿಂದ ಜಮಖಂಡಿ ಮಾರ್ಗದ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ, ಕಿಡಗೇಡಿಗಳು ಬಸ್ಸಿನ ಮುಂಭಾಗದ ಗ್ಲಾಸ್‌ಗೆ ಕಲ್ಲೆಸೆದ ಪರಿಣಾಮವಾಗಿ ಮೃತಪಟ್ಟಿದ್ದಾರೆ. ಚಾಲಕನ ಕುತ್ತಿಗೆಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವದಿಂದಾಗಿ ಅವರನ್ನು ಜಮಖಂಡಿಯಲ್ಲಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ … Continued