ಭಾರೀಮಳೆಗೆ ಕೊಚ್ಚಿಹೋದ ಬ್ರಿಡ್ಜ್‌: ದೂಧ್‌ ಸಾಗರದಲ್ಲಿ ಸಿಲುಕಿದ್ದ 40 ಪ್ರವಾಸಿಗರ ರಕ್ಷಣೆ

ಪಣಜಿ: ಭಾರೀ ಮಳೆಯಿಂದ ನೀರಿನ ಮಟ್ಟದಲ್ಲಿ ಹಠಾತ್ ಏರಿಕೆಯಿಂದ ಮಾಂಡೋವಿ ನದಿಯ ಮೇಲಿನ ಸಣ್ಣ ಸೇತುವೆ ಕೊಚ್ಚಿಹೋದ ನಂತರ ದೂಧ್‌ ಸಾಗರ ಜಲಪಾತದ ಬಳಿ ಸಿಲುಕಿಕೊಂಡ ಕನಿಷ್ಠ 40 ಪ್ರವಾಸಿಗರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಜೀವರಕ್ಷಕರನ್ನು ಮುಖ್ಯಮಂತ್ರಿ … Continued