ವೇಗವಾಗಿ ಬರುತ್ತಿದ್ದ ರೈಲಿಗೆ ಸಿಲುಕಿ ಐವರು ಸಾವು

ನವದೆಹಲಿ: ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಜಿ ಸಿಗದಂ ಮಂಡಲದ ಬತುವ ಬಳಿ ಸೋಮವಾರ ರಾತ್ರಿ ವೇಗವಾಗಿ ಬರುತ್ತಿದ್ದ ರೈಲಿಗೆ ಸಿಲುಕಿ ಕನಿಷ್ಠ ಐವರು ಮೃತಪಟ್ಟಿದ್ದಾರೆ ಮತ್ತು ಇನ್ನೂ ಕೆಲವರು ಗಾಯಗೊಂಡಿದ್ದಾರೆ. ತಾಂತ್ರಿಕ ದೋಷದಿಂದಾಗಿ ಸಿಕಂದರಾಬಾದ್-ಗುವಾಹತಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಬಟುವಾ ರೈಲ್ವೇ ಗೇಟ್ ಬಳಿ ನಿಲುಗಡೆಯಾಗಿದೆ. ಹೆಚ್ಚಿನ ಉಷ್ಣತೆ ಕಾರಣ, ಕೆಲವು ಪ್ರಯಾಣಿಕರು ತಂಪಾದ ಗಾಳಿಯನ್ನು ಪಡೆಯಲು … Continued