ವೈದ್ಯನಾಗುವ ಕನಸು ಹೊತ್ತು ನೀಟ್ ಪರೀಕ್ಷೆ ಬರೆದ ಮಧುರೈನ 56 ವರ್ಷದ ರೈತ…!
ಮಧುರೈ: 56ರ ಹರೆಯದ ರೈತ ಕೆ.ರಾಜ್ಯಕ್ಕೋಡಿ ಅವರು, ವೇಲಮ್ಮಾಳ್ ವಿದ್ಯಾಲಯ ಕೇಂದ್ರದಲ್ಲಿ ಭಾನುವಾರ ರಾಷ್ಟ್ರೀಯ ಪ್ರವೇಶ ಅರ್ಹತಾ ಪರೀಕ್ಷೆ (ನೀಟ್) ಬರೆದಿದ್ದಾರೆ. ನೀಟ್ ಪರೀಕ್ಷೆ ಬರೆಯಲು ಬಂದಾಗ ವಯೋಮಿತಿ ಮೀರಿದೆ ಎಂಬ ಕಾರಣ ನೀಡಿ ಕೇಂದ್ರದೊಳಗೆ ಪ್ರವೇಶಿಸುವಾಗ ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಆದರೆ, ಅವರು ಅವರಿಗೆ ಹಾಲ್ ಟಿಕೆಟ್ ತೋರಿಸಿದಾಗ, ಇತರ ಆಕಾಂಕ್ಷಿಗಳು ಮತ್ತು ಅವರ … Continued