ನದಿಯಲ್ಲಿ ಮುಳುಗಿದ 6 ಬಾಲಕರು, ಮೂವರ ಮೃತದೇಹಗಳು ಪತ್ತೆ

ಜಾಜ್‌ಪುರ: ಶನಿವಾರ ಒಡಿಶಾದ ಜಾಜ್‌ಪುರದ ಖರಾಸ್ರೋಟಾ ನದಿಯಲ್ಲಿ ಮುಳುಗಿದ ಆರು ಬಾಲಕರ ಪೈಕಿ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಉಳಿದವರಿಗಾಗಿ ಅಗ್ನಿಶಾಮಕ ಇಲಾಖೆ ಮತ್ತು ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ODRAF) ಶೋಧ ಕಾರ್ಯಾಚರಣೆ ನಡೆಸುತ್ತಿದೆ. ನಾವು ಬರುವ ಮೊದಲು ಸ್ಥಳೀಯರು ಒಂದು ಮೃತದೇಹವನ್ನು ಹೊರತೆಗೆದಿದ್ದರು. ನಾವು ಇಬ್ಬರನ್ನು ರಕ್ಷಿಸಿದ್ದೇವೆ, ಮೂವರು ಇನ್ನೂ ಕಾಣೆಯಾಗಿದ್ದಾರೆ. ಕಡಿಮೆ … Continued