೬೭ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ: ಕರ್ನಾಟಕ ರಾಜ್ಯದ ರಚನೆಯ ಶ್ರೀಕಾರ ಆಗಿದ್ದು ಉತ್ತರ ಕರ್ನಾಟಕದಲ್ಲಿ

ಕರ್ನಾಟಕ ಉದಯವಾಗಿ (ನವೆಂಬರ್ ೧) ೬೭ ವರ್ಷವಾಯಿತು. ಕನ್ನಡಿಗರ ಸ್ವಾಭಿಮನದ ಸಂಕೇತವಾದ ರಾಜ್ಯೋತ್ಸವ ಮತ್ತು ಕರುನಾಡಿನ ಏಕೀಕರಣದ ಕಥೆಯೇ ಭಾರೀ ರೋಚಕವಾಗಿದೆ. ಈಗ ಕರ್ನಟಕವೆಂದು ಕರೆಯಲ್ಪಡುವ ರಾಜ್ಯ ಸುಮಾರು ಆರು ದಶಕಗಳ ಹಿಂದೆ, ೨೦ ವಿವಿಧ ಪ್ರಾಂತ್ಯಗಳಾಗಿ ಹರಿದು ಹಂಚಿ ಹೋಗಿತ್ತು. ನಮ್ಮ ಅಸ್ತಿತ್ವ ಮತ್ತು ಸ್ವಂತಿಕೆ ಎನ್ನುವುದು ಕನಸಿನ ಮಾತಾಗಿತ್ತು. ವಿಜಯನಗರ ಕಾಲದವರೆಗೂ ದೊಡ್ಡ … Continued