ಆಂದೋಲನದ ಸಮಯದಲ್ಲಿ ರೈತರ ಸಾವಿನ ಬಗ್ಗೆ ಎಂಟು ಪಕ್ಷಗಳಿಂದ ಜೆಪಿಸಿ ತನಿಖೆಗೆ ಒತ್ತಾಯ

ನವದೆಹಲಿ: ಶಿರೋಮಣಿ ಅಕಾಲಿ ದಳ (ಎಸ್‌ಎಡಿ), ಎಡಪಕ್ಷಗಳು, ಬಿಎಸ್ಪಿ, ಆರ್‌ಎಲ್‌ಪಿ, ಎನ್‌ಸಿಪಿ, ಶಿವಸೇನೆ ಮತ್ತು ಎನ್‌ಸಿ ಸೇರಿದಂತೆ ಎಂಟು ಪಕ್ಷಗಳು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಶುಕ್ರವಾರ ಪತ್ರ ಬರೆದಿದ್ದು, ರೈತರ ಆಂದೋಲನದ ಸಮಯದಲ್ಲಿ ಸಂಭವಿಸಿದ ಸಾವಿನ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಬೇಕೆಂದು ಒತ್ತಾಯಿಸಿವೆ. ಒಂಭತ್ತು ತಿಂಗಳ ಅವಧಿಯ ಕಿಸಾನ್ ಆಂದೋಲನದ … Continued