ಬಿಪರ್‌ಜೋಯ್ ಚಂಡಮಾರುತ : ಗುಜರಾತ್ ಕರಾವಳಿಯಿಂದ 8,000 ಜನರ ಸ್ಥಳಾಂತರ

ನವದೆಹಲಿ: ಗುಜರಾತ್ ಕರಾವಳಿಯ 10 ಕಿಲೋಮೀಟರ್ ವ್ಯಾಪ್ತಿಯಿಂದ ಎಂಟು ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಮಂಗಳವಾರ ಕಚ್‌ನಲ್ಲಿ ತಿಳಿಸಿದ್ದಾರೆ. ಸಮೀಪಿಸುತ್ತಿರುವ “ಬೈಪರ್‌ಜಾಯ್” ಚಂಡಮಾರುತದ ಮುಖಾಂತರ ತೆಗೆದುಕೊಂಡ ಮುನ್ನೆಚ್ಚರಿಕೆಗಳ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದರು. ಸುಮಾರು 1.5 ರಿಂದ 2 ಲಕ್ಷ ಸಣ್ಣ ಮತ್ತು ದೊಡ್ಡ ಪ್ರಾಣಿಗಳನ್ನು ಸ್ಥಳಾಂತರಿಸಲಾಗಿದೆ ಎಂದು … Continued