ಗಿರ್‌ ಎತ್ತಿನೊಂದಿಗೆ ಬೆಂಗಳೂರಿಂದ 360 ಕಿಮೀ. ಕಾಲ್ನಡಿಗೆಯಲ್ಲಿ ಧರ್ಮಸ್ಥಳಕ್ಕೆ ಬಂದ ಸಾಫ್ಟ್‌ವೇರ್‌ ಉದ್ಯೋಗಿ : ದೇವರ ಮಡಿಲಿಗೆ ಮೊದಲ ಕರು ಸಮರ್ಪಣೆ

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ ವ್ಯಕ್ತಿಯೊಬ್ಬರು ತಮ್ಮ ಭಕ್ತಿ ಸಮಪರ್ಣೆಯನ್ನು ವಿಭಿನ್ನವಾಗಿ ಮಾಡಿದ್ದಾರೆ. ಮೂಲತಃ ಕಳಸದ ಹಿರೇಬಲ್‌ನವರಾಗಿದ್ದು, ಬೆಂಗಳೂರಿನ ಜಿಗಣಿಯಲ್ಲಿರುವ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಶ್ರೇಯಾಂಸ್‌ ಜೈನ್‌ ಎಂಬವರೇ ಈ ವಿಶಿಷ್ಟ ಸಮರ್ಪಣೆ ಮೂಲಕ ಗಮನ ಸೆಳೆದವರು. ಜಾನುವಾರು ಅಂದರೆ ಅದರ್ಲಿಯೂ ಗೋವು ಎಂದರೆ ಶ್ರೇಯಾಂಸ್‌ ಅವರಿಗೆ ಅಚ್ಚುಮೆಚ್ಚು. 2019ರಲ್ಲಿ ಕೋವಿಡ್‌ ಲಾಕ್‌ಡೌನ್‌ … Continued