ಎಂಸಿಡಿ ಸ್ಥಾಯಿ ಸಮಿತಿ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ ಎಎಪಿ ಕೌನ್ಸಿಲರ್ ಪವನ ಸೆಹ್ರಾವತ್

ನವದೆಹಲಿ : ಶುಕ್ರವಾರದ ಮಹತ್ವದ ಎಂಸಿಡಿ ಕಲಾಪಕ್ಕೆ ಮುನ್ನ ಮುನ್ನ, ಆಮ್‌ ಆದ್ಮಿ ಪಾರ್ಟಿ (ಆಪ್) ಕೌನ್ಸಿಲರ್ ಪವನ ಸೆಹ್ರಾವತ್ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್‌ ಪಕ್ಷದಲ್ಲಿ “ಉಸಿರುಗಟ್ಟುವಿಕೆ” ವಾತಾವರಣವಿದೆ ಎಂದು ಅವರು ಆರೋಪಿಸಿದ್ದಾರೆ. ಎಂಸಿಡಿ ಕಲಾಪದ ಸಮಯದಲ್ಲಿ ಗದ್ದಲ ಸೃಷ್ಟಿಸಲು ಎಎಪಿ ಕೌನ್ಸಿಲರ್‌ಗಳಿಗೆ ಸೂಚನೆ ನೀಡಿದ್ದರಿಂದ ತಾನು … Continued