ಪಾನಮತ್ತರಾಗಿದ್ದ ಕಾರಣ ಫ್ರಾಂಕ್ಫರ್ಟ್ನಲ್ಲಿ ಪಂಜಾಬ್ ಸಿಎಂರನ್ನು ವಿಮಾನದಿಂದ ಕೆಳಗಿಳಿಸಲಾಯ್ತು : ಅಕಾಲಿದಳ, ಕಾಂಗ್ರೆಸ್ ಆರೋಪ, ನಿರಾಕರಿಸಿದ ಆಪ್
ಚಂಡೀಗಡ: ಶಿರೋಮಣಿ ಅಕಾಲಿದಳದ (ಎಸ್ಎಡಿ) ಹಿರಿಯ ನಾಯಕರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಜರ್ಮನಿಯ ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಲ್ಲಿ ಪಾನಮತ್ತರಾಗಿದ್ದ ಕಾರಣ ಅವರನ್ನು ವಿಮಾನದಿಂದ ಕೆಳಗಿಳಿಸಲಾಯಿತು ಎಂದು ಆರೋಪಿಸಿದ್ದು, “ಅವರು ಪಂಜಾಬಿಗಳ ಮಾನ ಹರಾಜು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಟ್ವಿಟರ್ನಲ್ಲಿ, SAD ನಾಯಕ ಸುಖ್ಬೀರ್ ಸಿಂಗ್ ಬಾದಲ್, “ಸಹ-ಪ್ರಯಾಣಿಕರನ್ನು ಉಲ್ಲೇಖಿಸಿ ಪಂಜಾಬ್ ಮುಖ್ಯಮಂತ್ರಿ ಮಾನ್ … Continued