ವೈಎಸ್ಆರ್ ಕಾಂಗ್ರೆಸ್ ಬಂಡಾಯ ಸಂಸದ ರಾಜುಗೆ ಸುಪ್ರೀಂ ಕೋರ್ಟ್ ಜಾಮೀನು
ನವ ದೆಹಲಿ: ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್ಆರ್ಸಿಪಿ ಬಂಡಾಯ ಸಂಸದ ರಘುರಾಮ್ ಕೃಷ್ಣಂ ರಾಜು ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ (21 ಮೇ 2021) ಜಾಮೀನು ನೀಡಿದೆ. ನರಸಪುರಂ ಸಂಸದ ರಾಜು ಅವರನ್ನು ದೇಶದ್ರೋಹದ ಆರೋಪದ ಮೇಲೆ ಆಂಧ್ರಪ್ರದೇಶದ ಸಿಐಡಿ 20 ಮೇ 2021 ರಂದು ಬಂಧಿಸಿತ್ತು. ಸಿಐಡಿಯು ಅವರನ್ನು ಕಸ್ಟಡಿಯಲ್ಲಿ ಹಿಂಸಿಸುತ್ತಿದೆ ಎಂಬ ಆರೋಪ ಮಅಡಲಾಗಿತ್ತು. … Continued