ಬಡ್ಡೀಸ್ ಸಿನೆಮಾ ಪ್ರಚಾರ ವಾಹನದ ಮೇಲೆ ವಿದ್ಯುತ್ ಕಂಬ ಬಿದ್ದು ಜಖಂ: ಅದೃಷ್ಟವಶಾತ್ ಕನ್ನಡತಿ ನಟ ಕಿರಣ್ ರಾಜ್-ತಂಡ ಪಾರು
ಕನ್ನಡ ಸಿನೆಮಾ ಬಡ್ಡೀಸ್’ ಪ್ರಚಾರದ ವೇಳೆ ಸಿನಿಮಾ ಪ್ರಚಾರದ ವಾಹನ ಜಖಂ ಆಗಿದೆ. ಅದೃಷ್ಟವಶಾತ್ ನಟ ಕಿರಣರಾಜ್ ಮತ್ತು ತಂಡದವರು ಪಾರಾಗಿದ್ದಾರೆ. ಕಿರುತೆರೆಯ `ಕನ್ನಡತಿ’ ಸೀರಿಯಲ್ ಮೂಲಕ ಮನೆ ಮಾತಾಗಿರುವ ನಟ ಕಿರಣ ರಾಜ್ ಅವರು ಜೂನ್ 24ರಂದು ಬಿಡುಗಡೆ ಆಗಲಿರುವ ‘ಬಡ್ಡೀಸ್’ ಸಿನಿಮಾ ಪ್ರಚಾರಾರ್ಥ ಬೆಳಗಾವಿಯ ಕಾಲೇಜ್ ಒಂದಕ್ಕೆ ಹೋಗುವ ವೇಳೆ ಪ್ರಚಾರಕ್ಕಾಗಿ ಸಿದ್ಧಪಡಿಸಿದ್ದ … Continued