ಜಾತಿ ಸಮೀಕ್ಷೆಗೆ ಆದೇಶಿದ ರಾಜಸ್ಥಾನ ಸರ್ಕಾರ

ಜೈಪುರ : ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಇರುವಾಗ ಈಗ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಜಾತಿ ಸಮೀಕ್ಷೆ ನಡೆಸಲು ಆದೇಶಿಸಿದೆ. ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಯಾವುದೇ ಕ್ಷಣದಲ್ಲಿ ದಿನಾಂಕ ಘೋಷಣೆಯಾಗುವ ನಿರೀಕ್ಷೆ ಇದೆ. ಈ ವೇಳೆ ರಾಜಸ್ಥಾನದ ಅಶೋಕ ಗೆಹ್ಲೋಟ್‌ ಸರ್ಕಾರ ಜಾತಿ ಸಮೀಕ್ಷೆ ನಡೆಸಲು ಆದೇಶ ಹೊರಡಿಸಿದೆ. ಎಲ್ಲಾ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು … Continued

ಬಿಹಾರದ ನಂತರ, ಈಗ ಮಧ್ಯಪ್ರದೇಶದಲ್ಲಿ ಕೋವಿಡ್ ಸಾವುಗಳ ಕಡಿಮೆ ಎಣಿಸಿದ ಬಗ್ಗೆ ಡಾಟಾದತ್ತ ಬೆರಳು..!

ಬಿಹಾರ ಗುರುವಾರ ತನ್ನ ಕೋವಿಡ್ ಸಾವಿನ ಪ್ರಮಾಣವನ್ನು ತೀವ್ರವಾಗಿ ಪರಿಷ್ಕರಿಸಿದ ನಂತರ ಮತ್ತು ಅದರ ಹಿಂದಿನ ದತ್ತಾಂಶಗಳಲ್ಲಿ ಭಾರಿ ವ್ಯತ್ಯಾಸವನ್ನು ಒಪ್ಪಿಕೊಂಡ ನಂತರ, ಈಗ ವರದಿಗಳು ಮಧ್ಯಪ್ರದೇಶದಲ್ಲಿ ಸಂಭವಿಸಿದ ಸಾವುನೋವುಗಳನ್ನು ಕಡಿಮೆ ಎಣಿಸಿದ ವಿದ್ಯಮಾನದ ಬಗ್ಗೆ ಗಮನಸೆಳೆದಿದೆ. ಸಾಂಕ್ರಾಮಿಕ ರೋಗದ ಮೊದಲು ಮತ್ತು ನಂತರದ ಏಪ್ರಿಲ್-ಮೇ ಅವಧಿಯಲ್ಲಿ ನಡೆದ ಸಾವಿನ ಹೋಲಿಕೆ ಮಾಡಿ ಮಧ್ಯಪ್ರದೇಶ ಸರ್ಕಾರವು … Continued