ಜಾರ್ಖಂಡ್ ಬಳಿಕ ಉತ್ತರಪ್ರದೇಶದಲ್ಲಿ ನ್ಯಾಯಾಧೀಶರ ಕಾರಿಗೆ ಇನ್ನೊಂದು ಕಾರಿನಿಂದ ಹಲವಾರು ಬಾರಿ ಢಿಕ್ಕಿ

ಲಕ್ನೋ: ಜಾರ್ಖಂಡ್ ನ ಧನಬಾದಿನಲ್ಲಿ ಆಟೋರಿಕ್ಷಾ ಢಿಕ್ಕಿ ಹೊಡೆಸಿ ನ್ಯಾಯಾಧೀಶರೋರ್ವರನ್ನು ಕೊಲೆಗೈದ ಬೆನ್ನಿಗೇ ಈಗ ಉತ್ತರ ಪ್ರದೇಶದಲ್ಲಿ ಅಂತಹುದೇ ಪ್ರಯತ್ನ ನಡೆದ ಬಗಗೆ ವರದಿಯಾಗಿದೆ. ಘಟನೆಯಲ್ಲಿ ಫತೇಪುರ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮುಹಮ್ಮದ್ ಅಹ್ಮದ್ ಖಾನ್ ಅವರು ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ. ಅವರ ಗನ್ ಮ್ಯಾನ್ ಗಾಯಗೊಂಡಿದ್ದು, ಕಾರಿಗೆ ತೀವ್ರ ಹಾನಿಯಾಗಿದೆ. ಕೌಶಾಂಬಿಯ … Continued