ದತ್ತಪೀಠದಲ್ಲಿ ಈಗ ಮತ್ತೊಂದು ವಿವಾದ: ಗುಹೆಯೊಳಗೆ ನಮಾಜ್, ಗೋರಿ ಪೂಜೆ ಆರೋಪ

ಚಿಕ್ಕಮಗಳೂರು: ಇತ್ತೀಚೆಗಷ್ಟೇ ಮಾಂಸದೂಟ, ಗೋರಿ ಪೂಜೆಯ ಮಾಡಿದ್ದಾರೆ ಎಂಬ ಆರೋಪಗಳಿಂದಾಗಿ ವಿವಾದಗಳಿಗೆ ಕಾರಣವಾಗಿದ್ದ ದತ್ತಪೀಠದಲ್ಲಿ ಈಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಕೋರ್ಟ್ ಆದೇಶ ಮೀರಿ ದತ್ತ ಪೀಠದ ಆವರಣದಲ್ಲಿ ನಮಾಜ್ ಮಾಡಲಾಗುತ್ತಿದೆ ಎಂದು ಆರೋಪ ಕೇಳಿಬಂದಿದೆ. ದತ್ತಪೀಠದ ಆವರಣ ಮಾತ್ರವಲ್ಲದೆ ಗುಹೆಯ ಒಳಗೂ ನಮಾಜ್‌ ಮಾಡುತ್ತಿದ್ದಾರೆದು ಆರೋಪಿಸಲಾಗಿದೆ. ಆವರಣದಲ್ಲಿ ನಮಾಜ್ ಮಾಡುವ ವಿಡಿಯೋವೊಂದು ಈಗ ವೈರಲ್ … Continued