ಧಾರಾಕಾರ ಮಳೆ: ಅಘನಾಶಿನಿ ನದಿ ತಟದಲ್ಲಿ ಪ್ರವಾಹ ಭೀತಿ

ಕುಮಟಾ; ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಕಳೆದ ಒಂದುವಾರದಿಂದ ಎಡೆ-ಬಿಡದೆ ಮಳೆ ಸುರಿಯುತ್ತಿದ್ದು ಪ್ರವಾಹದ ಭೀತಿ ಎದುರಾಗಿದೆ. ಅಘನಾಶನಿ ನದಿಯು ಉಕ್ಕಿ ಹರಿಯುತ್ತಿದೆ. ರಭಸದಿಂದ ಬಿಸುತ್ತಿರುವ ಬಿರುಗಾಳಿಯಿಂದ ಸಮುದ್ರದ ಭೋರ್ಗರೆತವು ಹೆಚ್ಚಿದ್ದು ಅಘನಾಣಿನಿಯ ನೀರು ಸಮುದ್ರ ಸೇರದೆ ತಗ್ಗು ಪ್ರದೇಶಕ್ಕೆ ನುಗ್ಗುತ್ತಿದ್ದು ಪ್ರವಾಹದ ಭೀತಿ ಎದುರಾಗಿದೆ. ಅಘನಾಶಿನಿ ಹಿನ್ನೀರು ಪ್ರದೇಶವಾದ ಲುಕ್ಕೇರಿ, ಮಾಸೂರು, ಹಣ್ಣೇಮಠ ಇತ್ಯಾದಿ … Continued