ಮಹಾರಾಷ್ಟ್ರ | ಸಿಎಂ ಶಿಂಧೆ ಸಂಪುಟ ಪುನರ್ರಚನೆ ; ಹಣಕಾಸು ಖಾತೆ ಸೇರಿ ಅಜಿತ್‌ ಪವಾರ್‌ ಬಣಕ್ಕೆ ಪ್ರಮುಖ ಖಾತೆಗಳು

ಮುಂಬೈ: ಎನ್‌ಸಿಪಿ ಬಂಡಾಯ ಶಾಸಕರು ಮಹಾರಾಷ್ಟ್ರ ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿದ ನಂತರ ಸಂಪುಟ ಪುನರ್ರರಚನೆ ಮಾಡಲಾಗಿದೆ. ಉಪಮುಖ್ಯಮಂತ್ರಿ ಅಜಿತ ಪವಾರ್‌ ಅವರಿಗೆ ಹಣಕಾಸು ಮತ್ತು ಯೋಜನೆ ಹಾಗೂ ಛಗನ್‌ ಭುಜಬುಲ್‌ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ನೀಡಲಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಬಣದ ಕೆಲ ಶಾಸಕರ ವಿರೋಧದ … Continued