“ಹೆಮ್ಮೆಯ ಹಿಂದೂ ಎಂದರೆ…”: ದೆಹಲಿ ಅಕ್ಷರಧಾಮ ದೇವಾಲಯ ಭೇಟಿ ನಂತರ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮಾರ್ಮಿಕ ಪೋಸ್ಟ್
ನವದೆಹಲಿ: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಇಂದು, ಭಾನುವಾರ (ಸೆಪ್ಟಂಬರ್ 10) ತಮ್ಮ G20 ಶೃಂಗಸಭೆಯ ಮಧ್ಯೆ ಸಮಯ ತೆಗೆದುಕೊಂಡು ನವದೆಹಲಿಯ ಪ್ರಖ್ಯಾತ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದರು. ಅವರು ದೇವಸ್ಥಾನದಲ್ಲಿ ಪೂಜೆ ಮತ್ತು ಅಭಿಷೇಕ ನೆರವೇರಿಸಿದರು ಹಾಗೂ ಅಲ್ಲಿನ ಸ್ವಾಮಿಗಳೊಂದಿಗೆ ಸಂವಾದ ನಡೆಸಿದರು. ಭಾನುವಾರ ರಾಷ್ಟ್ರ ರಾಜಧಾನಿಯಲ್ಲಿ … Continued