ವೀಡಿಯೊ…| ಬಾಲಿವುಡ್‌ ನಟರಾದ ಅಕ್ಷಯಕುಮಾರ, ಟೈಗರ್ ಶ್ರಾಫ್ ಕಾರ್ಯಕ್ರಮದಲ್ಲಿ ಜನಸಮೂಹದಿಂದ ಕಲ್ಲು ತೂರಾಟ-ಚಪ್ಪಲಿ ಎಸೆತ-ಲಾಠಿ ಚಾರ್ಜ್‌

ನವದೆಹಲಿ : ಸೋಮವಾರ, ಲಕ್ನೋದಲ್ಲಿ ನಡೆದ ಬಾಲಿವುಡ್ ನಟರಾದ ಅಕ್ಷಯಕುಮಾರ ಮತ್ತು ಟೈಗರ್ ಶ್ರಾಫ್ ತಮ್ಮ ಮುಂಬರುವ ಚಿತ್ರ ಬಡೇ ಮಿಯಾನ್ ಚೋಟೆ ಮಿಯಾನ್ ಪ್ರಚಾರ ಕಾರ್ಯಕ್ರಮವು ಅನಿರೀಕ್ಷಿತ ಘಟನೆಗಳಿಗೆ ಸಾಕ್ಷಿಯಾಯಿತು. ಇಬ್ಬರೂ ತಮ್ಮ ಉತ್ಸಾಹಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಲು ಘಂಟಾಘರ್‌ ನಲ್ಲಿನ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದ ಜನಸ್ತೋಮವು ಉನ್ಮಾದಕ್ಕೆ … Continued

ಎರಡನೇ ಬಾರಿಗೆ ಕೋವಿಡ್ ಪಾಸಿಟಿವ್ ಆದ ಬಾಲಿವುಡ್‌ ನಟ ಅಕ್ಷಯಕುಮಾರ್

ಮುಂಬೈ: ಬಾಲಿವುಡ್ ನಟ ಅಕ್ಷಯಕುಮಾರ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಹೀಗಾಗಿ ಅವರು ಈ ವರ್ಷ ಕೇನ್ಸ್ ಚಲನಚಿತ್ರೋತ್ಸವದಿಂದ ಹೊರಗುಳಿಯಬೇಕಾಗಿದೆ ಎಂದು ಶನಿವಾರ ಬಹಿರಂಗಪಡಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಈ ಕುರಿತು ಹಂಚಿಕೊಂಡ ಅಕ್ಷಯ್ ಬರೆದಿದ್ದಾರೆ, “2022ರ ಕೇನ್ಸ್‌ ಉತ್ಸವದ ಇಂಡಿಯಾ ಪೆವಿಲಿಯನ್‌ನಲ್ಲಿ ನಮ್ಮ ಸಿನಿಮಾಕ್ಕಾಗಿ ಎದುರು ನೋಡುತ್ತಿದ್ದೆ, ಆದರೆ ಕೋವಿಡ್‌ಗೆ ಧನಾತ್ಮಕ ಪರೀಕ್ಷೆ ಮಾಡಿದ್ದೇನೆ ಎಂದು ಹೇಳಿದ್ದಾರೆ. … Continued