ಸಂಸತ್ತಿನಲ್ಲಿ ಸಂವಿಧಾನ ತಿದ್ದುಪಡಿ ಮಸೂದೆ -2021 ಬೆಂಬಲಿಸಲು ಪ್ರತಿಪಕ್ಷಗಳ ನಿರ್ಧಾರ: ಖರ್ಗೆ

ನವದೆಹಲಿ ಸಂಸತ್ತು ಸೋಮವಾರ ಮುಂಗಾರು ಅಧಿವೇಶನದ ನಾಲ್ಕನೇ ಮತ್ತು ಅಂತಿಮ ವಾರ ಪ್ರವೇಶಿಸುತ್ತಿದ್ದು, ಪೆಗಾಸಸ್ ವಿವಾದ ಸೇರಿದಂತೆ ಹಲವು ವಿಷಯಗಳ ಕುರಿತು ಕೇಂದ್ರವನ್ನು ಮೂಲೆಗುಂಪು ಮಾಡುವ ಸಾಮಾನ್ಯ ಕಾರ್ಯತಂತ್ರವನ್ನು ರೂಪಿಸಲು ಹಲವು ವಿರೋಧ ಪಕ್ಷಗಳ ಸದನಗಳ ನಾಯಕರು ಇಂದು (ಸೋಮವಾರ) ಸಭೆ ನಡೆಸುತ್ತಿದ್ದಾರೆ. ಮುಂಗಾರು ಅಧಿವೇಶನದ ಉಳಿದ ಅವಧಿಯ ಜಂಟಿ ಕಾರ್ಯತಂತ್ರವನ್ನು ರೂಪಿಸಲು ವಿವಿಧ ವಿರೋಧ … Continued