ಕೋವಿಡ್‌ ಉಲ್ಬಣ: ಪಶ್ಚಿಮ ಬಂಗಾಳದ ಎಲ್ಲ ಸಮಾವೇಶ ರದ್ದುಗೊಳಿಸಿದ ರಾಹುಲ್‌

ನವ ದೆಹಲಿ: ಕೋವಿಡ್ -19 ಉಲ್ಬಣದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಉಳಿದಿರುವ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸುವುದಾಗಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ ಮತ್ತು “ದೊಡ್ಡ ಸಾರ್ವಜನಿಕ ಬೃಹತ್‌ ಸಮಾವೇಶ ನಡೆಸುವುದರಿಂದ ಆಗುವ ಪರಿಣಾಮಗಳ ಬಗ್ಗೆ ಯೋಚಿಸಬೇಕು” ಎಂದು ಎಲ್ಲಾ ರಾಜಕೀಯ ಮುಖಂಡರನ್ನು ಒತ್ತಾಯಿಸಿದ್ದಾರೆ. ಕೋವಿಡ್ ಪರಿಸ್ಥಿತಿಯ ದೃಷ್ಟಿಯಿಂದ, ನಾನು ಪಶ್ಚಿಮ ಬಂಗಾಳದಲ್ಲಿ ನನ್ನ ಎಲ್ಲಾ … Continued