ಪ್ರಜ್ವಲ್ ರೇವಣ್ಣ ವೀಡಿಯೊ ಪ್ರಕರಣದ ತನಿಖೆಗೆ ಎಸ್​ಐಟಿ ರಚನೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪಿತ ಪ್ರಕರಣದ ತನಿಖೆಗೆ ಸರ್ಕಾರ ಎಸ್​ಐಟಿ (SIT) ರಚಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳಲಾಗಿರುವ ಪೆನ್​ಡ್ರೈವ್ (Hassan pen drive cas) ಒಂದು ಬಹಿರಂಗಗೊಂಡಿದ್ದು, ಅದರ ಬಗ್ಗೆ … Continued

‘ಆಕ್ಷೇಪಾರ್ಹ’ ವಿಷಯಗಳಿದ್ದ ಆರೋಪದ ಮೇಲೆ ಇಬ್ಬರು ಇಸ್ಲಾಮಿಕ್ ವಿದ್ವಾಂಸರ ಕೃತಿಗಳನ್ನು ಪಠ್ಯಕ್ರಮದಿಂದ ಕೈಬಿಟ್ಟ ಅಲಿಘರ್ ಮುಸ್ಲಿಂ ವಿವಿ

ಅಲಿಘರ್: 20ನೇ ಶತಮಾನದ ಇಸ್ಲಾಮಿಕ್ ಲೇಖಕರಾದ ಅಬುಲ್ ಅಲಾ ಅಲ್-ಮೌದುದಿ ಮತ್ತು ಸಯ್ಯದ್ ಕುತುಬ್ ಅವರ ಕೃತಿಗಳು ಆಕ್ಷೇಪಾರ್ಹ ಎಂದು ಆರೋಪ ಕೇಳಿಬಂದ ನಂತರ ಇಸ್ಲಾಮಿಕ್ ಅಧ್ಯಯನ ವಿಭಾಗದ ಪಠ್ಯಕ್ರಮದಿಂದ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವು ತೆಗೆದುಹಾಕಿದೆ. ಇಬ್ಬರು ಲೇಖಕರ ಕೃತಿಗಳನ್ನು ಪಠ್ಯಕ್ರಮದಲ್ಲಿ ಸೇರಿಸಿರುವ ಬಗ್ಗೆ ಸುಮಾರು 20 ವಿದ್ವಾಂಸರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ … Continued