ಸಾರ್ವಜನಿಕರ ಎದುರೇ ಮುಸ್ಲಿಂ ಯುವತಿಯ ಮದುವೆಯಾದ ಹಿಂದೂ ಯುವಕನ ಕೊಲೆ

ಹೈದರಾಬಾದ್‌: ಹೈದರಾಬಾದ್‌ನ ಸರೂರ್‌ನಗರ ತಹಸೀಲ್ದಾರ್ ಕಚೇರಿಯ ಹೊರಗೆ ಬುಧವಾರ ಯುವಕನೊಬ್ಬನನ್ನು ಮುಸ್ಲಿಂ ಪತ್ನಿಯ ಕುಟುಂಬದವರು ಚಾಕುವಿನಿಂದ ಇರಿದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ವರದಿಗಳ ಪ್ರಕಾರ, ಬುಧವಾರ ರಾತ್ರಿ ಸರೂರ್‌ನಗರ ತಹಸೀಲ್ದಾರ್ ಕಚೇರಿಯಲ್ಲಿ ಮರ್ರೆಡ್‌ಪಲ್ಲಿ ನಿವಾಸಿ 25 ವರ್ಷದ ಬಿಲ್ಲಾಪುರಂ ನಾಗರಾಜು ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಕೊಲೆ ಮಾಡಿದವರು ಸ್ಥಳದಿಂದ ಪರಾರಿಯಾಗಿದ್ದು, ನಂತರ ಪೊಲೀಸರು … Continued